ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀಶೈಲಂ ಜಾತ್ರಾ ನಿಮಿತ್ತ ನೀಡಿದ ಮನವಿಗೆ ಸ್ಪಂದಿಸಿ ಇಂದಿನಿಂದ ಬಸ್ ವ್ಯವಸ್ಥೆ

ಯಾದಗಿರಿ/ಗುರುಮಠಕಲ್:
ಶ್ರೀಶೈಲ ಜಾತ್ರಾ ನಿಮಿತ್ಯ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಮಾಡಲು 19-03-2025 ಶನಿವಾರ ದಂದು ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಮನವಿ ನೀಡಲಾಗಿತ್ತು ಈ ಕುರಿತು ಕರುನಾಡ ಕಂದ ಸುದ್ದಿ ಜಾಲತಾಣದಲ್ಲಿ ವರದಿ ಪ್ರಕಟವಾಗಿತ್ತು.
ಮನವಿಗೆ ಸ್ಪಂದನೆ ನೀಡಿ ಇಂದಿನಿಂದ ಬಸ್ ಪ್ರಾರಂಭ ಮಾಡಿರುವ ಗುರುಮಠಕಲ್ ಘಟಕ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಯರನಾಳ ,ಸಹಾಯಕ ಸಂಚಾರಿ ನಿರೀಕ್ಷಕರು ಶ್ರೀ ಚಂದ್ರರೆಡ್ಡಿ ಮತ್ತು ಶ್ರೀ ಪ್ರಕಾಶ ದಂತಪುರ, ಸಂಚಾರಿ ನಿಯಂತ್ರಕರಾದ ಶ್ರೀ ಶರಣಪ್ಪ ಹೂಗಾರ ಇವರಿಗೆ ಮತ್ತು ಸುದ್ದಿ ಮಾಡಿದ ಕರುನಾಡ ಕಂದ ಪತ್ರಿಕೆಯವರಿಗೆ ವೀರಶೈವ ಲಿಂಗಾಯತ ಸಮಾಜ ಗುರುಮಠಕಲ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಶ್ರೀ ನಾಗಣ್ಣ ಕಾಳಗಿ ಹಿರಿಯ ಸಮಾಜ ಮುಖಂಡರು ತಿಳಿಸಿದರು.

ವರದಿ : ಜಗದೀಶ್ ಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ