ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಂಜಾನ ಹಬ್ಬದ ಪ್ರಯುಕ್ತ ಪ್ರಾರ್ಥನೆ

ಬಾಗಲಕೋಟೆ /ಬಾದಾಮಿ ತಾಲೂಕಿನ
ನರಸಾಪುರ ರಂಜಾನ್ ಎಂದರೆ ಸುಡುವಿಕೆ,
ಅಂದರೆ ಗುಟ್ಕಾ,ಸಾರಾಯಿ,ಸಿಗರೇಟ್,ಕೆಟ್ಟ ಚಟಗಳಿಂದ ದೂರ ಇರುವುದು. ಸತತ 30 ದಿನಗಳ ಕಾಲ ಉಪವಾಸ ಇದ್ದು ದೇವರ ಕೃಪಾಶಿರ್ವಾದ ಪಡೆಯುವುದು, ಒಳ್ಳೆಯದರ ಬಗ್ಗೆ ಪ್ರಾರ್ಥನೆ ಮಾಡುವುದು ನಿನ್ನೆ ರಂಜಾನ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ
ನೆರವೇರಿತು.
ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮ ಗುರುಗಳಾದ ಮೊಹಮ್ಮದ ಶಫೀ ಖಾಜಿ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಅಕ್ಬರಸಾಬ ಯಾದವಾದ
ಅಂಜುಮನ್ ಇಸ್ಲಾಮ್ ಕಮಿಟಿಯ ಅಧ್ಯಕ್ಷರು. ಅಮೀನಸಾಬ ಸುಂಕದ ಉಪಾಧಕ್ಷರು,
ಇಮಾಮಹುಸೇನ ಅಜ್ಜನವರು
ದಾದಾಪೀರ್ ಸುಂಕದ ಕಾರ್ಯದರ್ಶಿಗಳು
ಅಬ್ದುಲಸಾಬ ನಾಯ್ಕರ ಖಜಾಂಚಿ
ಅಂಜುಮನ್ ಇಸ್ಲಾಮ್ ಕಮಿಟಿಯ ಸರ್ವ ಸದಸ್ಯರು, ಸುಲೇಮಾನ ತಾಸಗಾಂವ,ವಡವಟ್ಟಿ ಗ್ರಾಮದ ಅಂಜುಮನ ಇಸ್ಲಾಮ್ ಕಮಿಟಿಯವರು,ಮನ್ಸೂರ ಬಾಯಿ, ಸುತ್ತ ಮುತ್ತಲಿನ ಗ್ರಾಮದ ಸದಸ್ಯರು ಯುವಕ ಮಿತ್ರರು ಭಾಗಿಯಾಗಿದ್ದರು.

ವರದಿ.ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ