ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀರಾಮನವಮಿ ಜಯಂತಿ : ವಿಜೃಂಭಣೆಯಿಂದ ಅಚರಿಸಿದ ಕೋಟೆ ಬಳಗ ಯುವಕರು

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕೋಟೆ ಭಾಗದ ಯುವಕರು ವೀರಭದ್ರೇಶ್ವರ ದೇವಾಸ್ಥಾನ ಮುಂಭಾಗದಲ್ಲಿ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ವಿಜೃಂಭಣೆಯಿಂದ ಶ್ರೀ ರಾಮನವಮಿ ಜಯಂತಿ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಕುಮಾರಗೌಡ್ರು ಮಾತನಾಡಿ, ರಾಮನು ಭಾರತದ ನಂಬಿಕೆ, ಘನತೆ ಮತ್ತು ತತ್ವಶಾಸ್ತ್ರದಲ್ಲಿದ್ದಾನೆ, ರಾಮನು ಭಾರತದ ವೈವಿಧ್ಯತೆಯಲ್ಲಿ ಏಕತೆಯ ಸೂತ್ರ, ಜನರ ನಂಬಿಕೆಯ ಕೇಂದ್ರವಾದ ಭಗವಾನ್ ರಾಮನ ಕೃಪೆಯು ವಿಶ್ವದ ಮೇಲೆ ಇರಲಿ ಎಲ್ಲರೂ ಚೆನ್ನಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಶ್ರೀ ರಾಮ ನವಮಿಯ ಈ ಪವಿತ್ರ ಹಬ್ಬವು ಗೌರವಾನ್ವಿತ ಪುರುಷೋತ್ತಮ ಭಗವಾನ್ ಶ್ರೀ ರಾಮನ ಬೋಧನೆಗಳು ಮತ್ತು ಆದರ್ಶಗಳನ್ನು ನಮ್ಮ ವ್ಯಕ್ತಿತ್ವಕ್ಕೆ ಭಾಷಾಂತರಿಸಲು ಸಂಕಲ್ಪ ಮಾಡುವ ಅವಕಾಶವಾಗಿದೆ ಶ್ರೀ ರಾಮನಿಗೆ ನಮಸ್ಕಾರ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಿದ್ದನಗೌಡ್ರು , ಕನ್ನಳ್ಳಿ ರಾಜಪ್ಪ, ಅರ್ ಎಮ್ ಗುರು ಪ್ರಸಾದ , ಪಿ ಎಮ್ ಈಶ್ವರ್, ಬಣಕಾರ ಬಸವರಾಜ, ಆರ್ ಎಮ್ ಕೊಟ್ರಯ್ಯ, ಸೋಮು,ಉಮೇಶ್, ಬಣಕಾರ್ ಸಿದ್ದು ಪಿ ಎಮ್ ಅನಂದ್ ಕಾರ್ತಿಕ್,ಅವಿನಾಶ್,ವೀರಭದ್ರ, ದರ್ಶನ,ಮನು, ಪ್ರದೀಪ್, ಪ್ರಶಾಂತ, ಹಳ್ಳಿ ವೀರಭದ್ರ, ಚೆನ್ನಬಸವ, ಇದ್ದರು ಕೋಟೆ ಭಾಗದ ಯುವಕರ ಬಳಗ ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ