ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಪಾತುರು ಯಲ್ಲಮ್ಮ ದೇವಿಯ ಜಾತ್ರೆ

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಶಕಲಾತಪಲ್ಲಿ ಗ್ರಾಮ ದೇವತೆ ಪಾತುರು ಯಲ್ಲಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಏ.13 ಶಕಲಾತಪಲ್ಲಿ ಪಾತುರು ಯಲ್ಲಮ್ಮ ದೇವಿಯ ಗುಡಿಗೆ ಜನರು ತಲೆಯ ಮೇಲೆ ಕುಂಭ ಹೊತ್ತು, ತಾಯಿ ಯಲ್ಲಮ್ಮಗೆ ಉಘೇ ಉಘೇ ಎನ್ನುವ ಜೈಕಾರ ಹಾಕುತ್ತಾ ಪುರುಷರು ಡೊಳ್ಳು ಹಲಗೆ, ವಾದ್ಯ ಸಮೇತ, ಮಹಿಳೆಯರು ಕಳಸ ಸಮೇತ ,ತಾಯಿ ಯಲ್ಲಮ್ಮಗೆ ಭಕ್ತಿ ಶ್ರದ್ಧೆಯಿಂದ ನೈವೇದ್ಯ ಸಮರ್ಪಣೆ ಮಾಡಿ ದರುಶನ ಪಡೆದು ಪುನೀತರಾದರು.
ಇಡೀ ಊರಿಗೆ ಊರು ಹಬ್ಬದ ವಾತಾವರಣದಿಂದ ಕೂಡಿತ್ತು.
ಜಾತ್ರೆಯಲ್ಲಿ ಊರಿನ ಹಿರಿಯ ಮುಖಂಡರು, ಮಾತೆಯರು, ಯುವಕರು, ಚಿಣ್ಣರು ಮತ್ತು ವಿಶೇಷವಾಗಿ ಸುತ್ತ ಮುತ್ತಲಿನ ಬೇರೆ ಗ್ರಾಮದಿಂದ ಬಂದ ಭಕ್ತರು ಜಾತ್ರೆಯಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿದ್ದರು.

ವರದಿ : ಜಗದೀಶ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ