ಕನ್ನಡ ರಂಗಭೂಮಿಯೊಂದಿಗೆ
ನಂಟನ್ನು ಬೆಳೆಸಿಕೊಂಡು, ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಚಿತ್ರಗಳಲ್ಲಿ ,ಆರಂಭದಲ್ಲಿ, ಸಣ್ಣ ಪುಟ್ಟ, ಪಾತ್ರಗಳಲ್ಲಿ ಅಭಿನಯಿಸಿ,ನಂತರ ಹಾಸ್ಯ ಪಾತ್ರಗಳ ಮೂಲಕ, ಸಿನಿಪ್ರಿಯರ ಮನಗೆದ್ದು ತಮ್ಮ ಛಾಪನ್ನು ಮೂಡಿಸಿದ್ದ ಬ್ಯಾಂಕ್ ಜನಾರ್ಧನ ಅವರು ವಯೋಸಹಜ ಅನಾರೋಗ್ಯದಿಂದಾಗಿ, ತಮ್ಮ ೭೨ನೆಯ ವಯಸ್ಸಿನಲ್ಲಿ, ವಿಧಿವಶರಾಗಿದ್ದಾರೆ, ಅವರ ನಿಧನದಿಂದ ಕನ್ನಡ,ರಂಗಭೂಮಿ, ಮತ್ತು ಕನ್ನಡ ಚಿತ್ರರಂಗಕ್ಕೆ ನಷ್ಟ ವಾಗಿದೆ,ಆ ಕಲಾವಿದರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕನ್ನಡಿಗರೆಲ್ಲರ ಪರವಾಗಿ ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
- ಶಿವಪ್ರಸಾದ್ ಹಾದಿಮನಿ. ಕೊಪ್ಪಳ.
