
ಪತಿ ಪ್ರಾಣ ಭಿಕ್ಷೆಗೆ
ಮರುಗದ ನೀಚರು
ಮುಗ್ಧತೆಯ ಎದೆಗೆ
ಗುಂಡಿಟ್ಟು ಹೊಡೆದರು.
ಧರ್ಮದ ಹೆಸರಲ್ಲಿ
ನರಬಲಿ ನ್ಯಾಯವೇ
ಅವನ ಉಸಿರಲ್ಲಿ
ಮನುಷ್ಯತ್ವ ಇಲ್ಲವೇ.
ಉಗ್ರ ಹಟ್ಟಹಾಸಕ್ಕೆ
ಮನವು ಮರುಗಿದೆ
ನೀಚರ ಪತನಕ್ಕೆ
ಭಾರತವು ಕಾದಿದೆ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.,
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪತಿ ಪ್ರಾಣ ಭಿಕ್ಷೆಗೆ
ಮರುಗದ ನೀಚರು
ಮುಗ್ಧತೆಯ ಎದೆಗೆ
ಗುಂಡಿಟ್ಟು ಹೊಡೆದರು.
ಧರ್ಮದ ಹೆಸರಲ್ಲಿ
ನರಬಲಿ ನ್ಯಾಯವೇ
ಅವನ ಉಸಿರಲ್ಲಿ
ಮನುಷ್ಯತ್ವ ಇಲ್ಲವೇ.
ಉಗ್ರ ಹಟ್ಟಹಾಸಕ್ಕೆ
ಮನವು ಮರುಗಿದೆ
ನೀಚರ ಪತನಕ್ಕೆ
ಭಾರತವು ಕಾದಿದೆ.
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions