ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪತಂಜಲಿ ಆರೋಗ್ಯ ಕೇಂದ್ರ ವತಿಯಿಂದ ನಾಳೆ ಹಲವು ಕಾಯಿಲೆಗಳಿಗೆ ನುರಿತ ವೈದ್ಯರಿಂದ ತಪಾಸಣೆ

ಯಾದಗಿರಿ/ಗುರುಮಠಕಲ್: ಪಟ್ಟಣದ ಪತಂಜಲಿ ಆರೋಗ್ಯ ಕೇಂದ್ರದಲ್ಲಿ ನಾಳೆ ಹಲವು ರೋಗಗಳ ತಪಾಸಣೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುರ್ವೇದಿಕ ಔಷಧ ನೀಡಲಾಗುವುದು.

ಮೊಣಕಾಲು ನೊವು, ಸೊಂಟನೊವು, ಥೈರಾಯಡ್, ಚರ್ಮರೋಗ, ಪೈಲ್ಸ್, ಬಿ.ಪಿ, ಶುಗರ್, ಆಸ್ತಮಾ, ಸಕ್ಕರೆ ಕಾಯಿಲೆ, ಗ್ರಾಸ್ಟೀಕ್, ತೂಕ ಕಡಿಮೆ, ತೂಕ ಹೆಚ್ಚಿಸಲು, ಪಿಸಿಒಡಿ ಕಾಯಿಲೆ, ದುರ್ಬಲತೆ, ಮಕ್ಕಳ ಕಾಯಿಲೆ, ಅರ್ಧ ತೆಲೆನೋವು, ಅಲರ್ಜಿ ಸೋರಾಯಿಸಸ್, ನರರೋಗ ಹಾಗೂ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾಯಿಲೆಗಳಿಗಾಗಿ ಹರಿದ್ವಾರದಲ್ಲಿ ವಿಶೇಷ ಪರಿಣತಿ ಹೊಂದಿದ ಡಾ||ಎಸ್.ಜಿ.ಸ್ವಾಮಿ ಅವರಿಂದ ನಾಳೆ (ಬುಧವಾರ) ಮುಂ.10.30 ರಿಂದ ಸಂಜೆ 5 ರವೆರೆಗೆ ತಪಾಸಣೆ ಮಾಡಲಾಗುವುದು ಎಂದು ಪತಂಜಲಿ ಆರೋಗ್ಯ ಕೇಂದ್ರದ ಮಾಲೀಕರಾದ ಚಂದ್ರಕಾಂತ್ ಚೌಧರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Cell: 9880106067, 9845992701

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ