ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿಯಾದ ಕ್ರ. ಸ. 61 ರಲ್ಲಿ ಮಾದಿಗ ಎಂದು ನಮೂದಿಸಿ:ಎಸ್. ಎನ್. ಬಳ್ಳಾರಿ

ಮೇ 17 ಗದಗ ತಾಲ್ಲೂಕಿನ ನಾಗಾವಿಗ್ರಾಮದಲ್ಲಿ ಜಾತಿ ಸಮೀಕ್ಷೆ ಕುರಿತು ಸಮುದಾಯದ ಜನರಿಗೆ ಜಾಗೃತಿ ಮೂಡಿಸಲಾಯಿತು.

ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲಜಾತಿಯಾದ ಮಾದಿಗ. ಕಂ ಸ. 61 ಎಂದು ನಮೂದಿಸಲು ಮಾದಿಗ ಸಮುದಾಯದ ಹಿರಿಯರಾದ S N ಬಳ್ಳಾರಿ, ಮಾರುತಿ ಗುಡಿಮನಿ ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ.ಮಾದಿಗ ಸಮುದಾಯದ ಯುವಕರಾದ ಕೃಷ್ಣಪ್ಪ, ಪೂಜಾರ, ಮುತ್ತು ಪೂಜಾರ ಹಾಗೂ ಸಮುದಾಯದ ಹಿರಿಯರಾದ ಹಾಲಪ್ಪ ಮಾದರ, ಮರಿಯಪ್ಪ ಪೂಜಾರ, ಗವಿಯಪ್ಪ ಪೂಜಾರ, ಕನಕಪ್ಪ ಬೇವಿನಮರದ, ಮುದಕಪ್ಪ ಗುಡಿಮನಿ, ಶಿವಪ್ಪ ಬೇವಿನಮರದ, ಲಕ್ಷ್ಮಣ್ ಮಲ್ಲಮ್ಮನವರ, ಬಸಪ್ಪ ಪಕ್ಕೀರಪ್ಪ ಬಾವಿಕಟ್ಟಿ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ