ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶೀರ್ಷಿಕೆ: ಭಾರತಾಂಬೆಯ ಕಣ್ಣೀರು

ವಂಚನೆ ಮೋಸಗಾರಿಕೆ ಮಾಡಲಾರರು
ಕಳ್ಳ ಮಾರ್ಗದಿ ಎಂದೂ ನುಸುಳಲಾರರು
ಸಿಂಧೂರ ಅಳಿಸಿದವರನ್ನು ಬಿಡಲಾರರು
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.

ಅನ್ಯಾಯ ಅನೀತಿ ಕಿಂಚಿತ್ತೂ ಸಹಿಸರು
ಹಿಂದೂ ಸಂಸ್ಕೃತಿಯ ಉಳಿಸದೇ ಇರರು
ಧರ್ಮ ಮಾರ್ಗವ ಬಿಟ್ಟು ಎಂದೂ ಬಿಡರು
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.

ದಿಟ್ಟತನದಿ ಕೊಟ್ಟೇ ಕೊಡುವರು ಪ್ರತ್ಯುತ್ತರ
ಮಾಡೇ ಮಾಡುವರು ಆ ಸೈನ್ಯವನ್ನು ತತ್ತರ
ಏರುವುದು ನೆಲದ ಮಹಿಮೆ ಬಲು ಎತ್ತರ
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.

ಎದೆಯೊಡ್ಡಿ ನಿಲ್ಲುವ ದಿಟ್ಟ ಯೋಧರಿದ್ಧಾರೆ
ಉಗ್ರರನ್ನು ಮಟ್ಟ ಹಾಕಲು ಸಿದ್ಧರಾಗಿದ್ದಾರೆ
ಸೇರಿಗೆ ಸವಾ ಸೇರು ಎಂಬಂತೆ ನಿಂತಿದ್ದಾರೆ
ಓ ಭಾರತಮಾತೆ ಹಾಕದಿರು ನೀ ಕಣ್ಣೀರು.

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
    ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
    ದೂರವಾಣಿ ಸಂಖ್ಯೆ: 9740199896.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ