ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಿತ್ತನೆಗಾಗಿ ಮೆಕ್ಕೆಜೋಳ ಬೀಜಕ್ಕೆ ಮುಗಿಬಿದ್ದ ರೈತರು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ಮುಂಗಾರು ಮಳೆ ಅತೀ ಬೇಗ ಶುರುವಾಗಿದೆ ಮಳೆಯಿಂದ ಖುಷಿಯಾಗಿರುವ ಹಲವು ರೈತರ ಮುಖದಲ್ಲಿ ಮಂದಹಾಸ ಮೂಡಿ ಭೂಮಿಯನ್ನು ಕೆಲ ರೈತರು ಹದಗೊಳಿಸುತ್ತಿದ್ದಾರೆ.

ಇನ್ನೂ ಕೆಲವು ರೈತರು ಕೃಷಿ ಚಟುವಟಿಕೆಗಳಲ್ಲಿ ತೀವ್ರವಾಗಿ ರೈತರು ಜಮೀನಿಗಳಲ್ಲಿ ಬಿತ್ತನೆಗಳು ಪ್ರಾರಂಭವಾಗಿದ್ದು , ಹಿಂದಿನ ವರ್ಷ ರೈತರು ಲಕ್ಷ್ಮಿಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜ ಬಿತ್ತಿ ತಾಲೂಕಿನ ಬಹಳ ಜನ ರೈತರು 1 ಎಕರೆಗೆ ಅಂದಾಜು 35-38 ಕ್ವಿಂಟಾಲ್ ಬೆಳೆದಿದ್ದಾರೆ ,
ಈ ಉತ್ತಮವಾಗಿ ಇಳುವರಿ ಬೆಳೆದ ಕಾರಣ ಈ ವರ್ಷ ಮುಂಗಾರು ಮಳೆ ಅರಂಭವಾಗುತ್ತಿದ್ದಂತೆ
ಕೊಟ್ಟೂರಿನ ಸುತ್ತ ಮುತ್ತಲಿನ ರೈತರು ಲಕ್ಷ್ಮಿ 405 ಮೆಕ್ಕೆಜೋಳ ಬೀಜ ಬಿತ್ತನೆಗಾಗಿ ರೈತರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಕೊಟ್ಟೂರು ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮವಾಗಿ ಇಳುವರಿ ಕೊಡುವ ಬಿತ್ತನೆ ಮೆಕ್ಕೆ ಜೋಳ ಬೀಜ ಎಂದರೆ ಈ ಕಂಪನಿಯ ಒಳ್ಳೆಯ ಬಿತ್ತನೆ ಬೀಜ ಹಾಗಾಗಿ ನಾವು ಬಿತ್ತನೆಗಾಗಿ ಈ ಕಂಪನಿಯ ಬೀಜವನ್ನು ಖರೀದಿಸಿದ್ದೇವೆ ಎಂದು ರೈತರಾದ ಕೆ ಬಸವರಾಜ, ಜಿ, ಕರಿಬಸವನಗೌಡ, ಡಿ ಜಿ ಶರಣಪ್ಪ, ಬಿ ಮಂಜುನಾಥ, ಯುವರಾಜ ಗೊಲ್ಲರಹಳ್ಳಿ ರವರು ಮಾತನಾಡಿ ತಾಲೂಕಿನ ರೈತರು ಲಕ್ಷ್ಮಿ ಸೀಡ್ಸ್ ಕಂಪನಿಯ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿ ಒಳ್ಳೆ ಇಳುವರಿ ಪಡೆಯರಿ ಎಂದು ಅವರ ಅಭಿಪ್ರಾಯವನ್ನು ಪತ್ರಿಕೆಗೆ ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ