ಯಾದಗಿರಿ/ಗುರುಮಠಕಲ್ : ಮೇ.೨೭:
ತಾಲೂಕಿನ ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ ರೈತ ಬಾಂಧವರಿಗೆ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ನಾಳೆ ದಿನಾಂಕ 29-05-2025 ರಿಂದ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಲು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ತಿಳಿಸಿದ್ದಾರೆ.
ವಿತರಿಸಲಾಗುವ ಬೀಜಗಳ ವಿವರ
ತೊಗರಿ TS3R/CS, GRG-152/CS. ಮತ್ತು
ಹೆಸರುBGS-9/CS KSSC
ಸಲ್ಲಿಸಬೇಕಾದ ದಾಖಲೆಗಳು
- ಪಹಾಣಿ
- ಆಧಾರ್ ಝರಾಕ್ಸ್
- ಬ್ಯಾಂಕ್ ಪಾಸ್ ಬುಕ್ ಝಿರಾಕ್ಸ್
- ಜಾತಿ ಪ್ರಮಾಣ ಪತ್ರ (ಪ.ಜಾ, ಪ.ಪಂ ಮಾತ್ರ)
ವರದಿ: ಜಗದೀಶ್ ಕುಮಾರ್ ಭೂಮಾ
