ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭೂ ಒಡೆಯ

ಹಗಲು ಇರಳು ದುಡಿದು
ತಂದ ಧಾನ್ಯಗಳಿಗೆ ಬೆಲೆ ಇಳಿದು
ನಿನ್ನ ಹೆಸರಲ್ಲಿ ರಾಜಕೀಯ ಬೆಳೆದು
ನಿನಗೆ ಕೊಡುವ ನ್ಯಾಯ ಇಳಿದು||

ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದು
ನೀ ಇಲ್ಲಾ ಹೋದರೆ ತಿನ್ನದು ಮಣ್ಣು
ನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆ
ಅದು ಮಧ್ಯ ವರ್ತಿಗಳ ಸೂಪರ ಬೆಲೆ||

ತೊಗರಿಗೆ ಕೊಟ್ಟ ಬೆಂಬಲ ಬೆಲೆ
ರೈತರಿಗೆ ಸಿಗಲಿಲ್ಲ ಸಂತೃಪ್ತ ಬೆಲೆ
ಪರಿಹಾರ ಇಲ್ಲದೆ ರೈತರ ಕಣ್ಣ ನೀರು
ರೈತರು ಬದಕಲು ಆಗಲಿ ಯೋಜನೆ|

ಹೆಸರಿಗೆ ಭೂ ಒಡೆಯ
ಉಸಿರಿಗೂ ಭೂ ಒಡೆಯ
ಹೆಸರು ಉಸಿರು ಉಳಿಸಲು
ಹಾಕಿ ರೈತರಿಗೆ ಸೂಪರ್ ಯೋಜನೆ||

-ಮಹಾಂತೇಶ ಎನ್ ಪಾಟೀಲ, ಕವಿ ಯಾತನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ