ಬಾಗಲಕೋಟೆ /ರಬಕವಿ -ಬನಹಟ್ಟಿ : ಬನಹಟ್ಟಿ ಸದಾಶಿವ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಿರಂಜೀವಿ ರೋಡಕರ್ ಅವರು ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ಅವರು ನೀಡುವ ‘ಸಿರಿಗನ್ನಡ ರಾಷ್ಟ್ರೀಯ ಶಿಕ್ಷಣ ಸಿರಿ ಸೇವಾ ರತ್ನ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 22ರ ರವಿವಾರದಂದು ಶ್ರೀ ಸಿದ್ದೇಶ್ವರ ಕಲಾ ಭವನ ವಿಜಯಪುರದಲ್ಲಿ ನಡೆಯುವ ‘ರಾಷ್ಟ್ರೀಯ ಗುಮ್ಮಟ ಉತ್ಸವ’ ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
- ಕರುನಾಡ ಕಂದ
