ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾದಗಿರಿ : ಕೋಟೆಗಾರವಾಡ ಮೊಹರಂ ಹಾಡುಗಾರರಾದ, ಮೋನಪ್ಪ ಮುನೇಪ್ಪಾನೋರ್, ಬಸಪ್ಪ ಗಿರಿಪ್ಪನೋರ್ ರವರಿಗೆ ಒಲಿದ ಬೆಳ್ಳಿ ಖಡ್ಗ

ಮೊಹರಂ ಹಬ್ಬದಂದು ವಿಶೇಷ ಮೊಹರಂ ಹಾಡುಗಳನ್ನು ಆಡುವ ಮೂಲಕ ಸರಿ ಸುಮಾರು ಇಂದಿಗೆ 40 ವರ್ಷಗಳೇ ಕಳೆದಿವೆ.

ಕೋಟೆಗಾರವಾಡ ಮೊಹರಂ ಹಾಡುಗರು ಬರ್ಚಿ ಯಲ್ಲಮ್ಮ ( ಚಟ್ಟಣಿ )ಗುಡಿಯ ಮುಂದೆ ವಿಶೇಷವದ ಬೆಳ್ಳಿ ಖಡ್ಗವನ್ನು ಇಟ್ಟು ಅದನ್ನು ಯಾರು ಮೊಹರಂ ಸವಾಲು ಹಾಡುಗಳನ್ನು ಹಾಡಿ ವಿಜೇತರಾಗುತ್ತಾರೋ ಅವರಿಗೆ ಆ ಕೈ ಖಡ್ಗವನ್ನು ನೀಡುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷಕ್ಕೆ 40 ವರ್ಷಗಳಿಂದ ಕೈ ಖಡ್ಗವನ್ನು ಹಾಡಿ 37 ವರ್ಷದಿಂದ ತರುತಿದ್ದೇವೆ, ಎಂದು ಮೊಹರಂ ಹಾಡುಗಾರರಾದ, ಮೋನಪ್ಪ ಮುನೇಪ್ಪಾನೋರ್ ಹಾಗೂ ಬಸಪ್ಪ ಗಿರಿಪ್ಪನೋರ್ ರವರು ಹೇಳಿದರು.

ಅದೇ ರೀತಿ ವಿಜೇತರಿಗೆ ನಗರದ ಸಾರ್ವಜನಿಕರು ಸೇರಿಕೊಂಡು ವಿಜೃಂಭಣೆಯಿಂದ , ಚಕ್ಕರಕಟ್ಟ, ಮೈಲಾಪುರ್ ಅಗಸಿ, ಕೋಲಿವಾಡದ, ಮೂಲಕ ಕೋಟೆಗಾರವಾಡದ ವರೆಗೆ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ತಾಯಪ್ಪ ಭಂಡಾರಿ, ರಾಹುಲ್ ಕೊಲ್ಲೂರಕರ್, ಮಲ್ಲಪ್ಪ ಕೌಳೂರ್, ಗಂಗಪ್ಪ ಮೊಳ್ಳಳ್ಳಿ,ಮೌನೇಶ್ ಗಿರಿಪ್ಪನೋರ್, ರಮೇಶ್ ಹಳ್ಳಿ, ರಮೇಶ್ ಕೊಲ್ಲೂರ್, ಬಾಲಪ್ಪ ಕೂಲೂರ್, ಬಸವ ಅರಿಕೇರಿ, ಸ.ಸೈದಪ್ಪ ಕೂಲೂರ್, ರಮೇಶ್ ಕ್ಯಾತ್ನಾಳ್, ಆಂಜನೇಯ ಭಂಡಾರಿ, ರಮೇಶ್ ಗಣಪುರ, ಮಶಪ್ಪ ಅರಿಕೇರಿ,ಹಣಮಂತ ಕೊಲ್ಲೂರ್ ಸೇರಿದಂತೆ ಕೋಟೆಗಾರವಾಡ ಗ್ರಾಮಸ್ಥರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!