ಚಾಮರಾಜನಗರ : ಇಂದು ಗುಂಡ್ಲುಪೇಟೆ ಹೆಚ್ ಎಸ್ ಎಂ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಮೊಬೈಲ್ ಟವರನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ SDPI ಹಾಗೂ ವಾರ್ಡಿನ ಸಾರ್ವಜನಿಕರು ಟವರ್ ಕೆಲಸವನ್ನು ಕೂಡಲೇ ನಿಲ್ಲಿಸಬೇಕು ಎಂದು ಪುರಸಭೆ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರು ಮುಸ್ಲಿಂ ಮುಖಂಡರು ಇಮ್ರಾನ್ ಖಾನ್ ತಾಲೂಕು ಅಧ್ಯಕ್ಷರು ತೌಸಿಫ಼್ ಪಾಷ ಜಾಮಿಯಾ ಮಸೀದಿ ಉಪಾಧ್ಯಕ್ಷರಾದ ಸೈಯದ್ ಅಕ್ರಂ ಮದಿನಾ ಮಸೀದಿ ಅಧ್ಯಕ್ಷರು ಅಬ್ಜಲ್ ಪಾಷಾ ಮುಕ್ತರ್ ಝಫ್ರೋ ಗುರುಗಳಾದ ಸಲೀಂ ವಸೀಮ್ ವಸೀಮ್ ಪಾಶಾ ಮುಕ್ತಾರಣ್ಣ ದಸ್ತಗೀರ್ ವಾರ್ಡಿನ ಹಿರಿಯರು ಗುರುಗಳು ಎಲ್ಲಾ ಇದ್ದರು.
ವರದಿ ಗುಂಡ್ಲುಪೇಟೆ ಕುಮಾರ್



















