ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷಿ ಪ್ರಶಸ್ತಿಗೆ ಆಹ್ವಾನ

ಬಾಗಲಕೋಟೆ/ ಹುನಗುಂದ :ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣರ ೪೪ ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆಗೈದ ಆಸಕ್ತಿ ಮಹಿಳಾ ಹಾಗೂ ಪುರುಷ ಕೃಷಿ ಸಾಧಕರು ತಮ್ಮ ಕೃಷಿ ಸಾಧನೆಯ ಸ್ವವಿವರ ಮಾಹಿತಿಯೊಂದಿಗೆ ದಿನಾಂಕ. ೧೦ ನೇ ಆಗಸ್ಟ್ ೨೦೨೫ ರೊಳಗೆ ಅಧ್ಯಕ್ಷರು ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣ ತತ್ವ ದರ್ಶನ ಸಮಿತಿ,ಕೋರ್ಟ್ ಹತ್ತಿರ,ಶರಣರ ಕರ್ತೃ ಗದ್ದುಗೆ ಹುನಗುಂದ..೫೮೭೧೧೮,
ಬಾಗಲಕೋಟೆ ಜಿಲ್ಲೆ.
+91 94491 42277,
ವಿಳಾಸಕ್ಕೆ ತಲುಪಿಸುವುದು.
ದಿನಾಂಕ ೨೩-೮-೨೦೨೫ ರಂದು ಜರುಗುವ ಪುಣ್ಯ ಸ್ಮರಣೆಯಲ್ಲಿ ಆಯ್ಕೆಗೊಂಡ ಒಬ್ಬರು ಮಹಿಳಾ ಮತ್ತು ಇಬ್ಬರು ಪುರುಷ ಕೃಷಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾಯಕಯೋಗಿ ಶರಣ ತತ್ವ ದರ್ಶನ ಸಮಿತಿ ಹುನಗುಂದ ಅಧ್ಯಕ್ಷರಾದ ವಿ. ಎಂ.ಹಾದಿಮನಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!