ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂಲ ಸ್ಥಂಭ ಸಾಳೀ ಮಹಾತ್ಮ ಪುರಾಣ ಪುಸ್ತಕ ಬಿಡುಗಡೆ

ಬಳ್ಳಾರಿ / ಕಂಪ್ಲಿ : ಇಂದು ಭಾನುವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಸ್ವ ಸಾಕುಳಿ ಸಮಾಜದ ಮೂಲ ಸ್ಥಂಭ ಸಾಳೀ ಮಹಾತ್ಮ ಪುರಾಣ ಪುಸ್ತಕವನ್ನು ಶಾಸಕರಾದ ಜೆ. ಎನ್. ಗಣೇಶ ರವರು ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿ ಮಾತನಾಡಿ ಇಂತಹ ಮಹಾತ್ಮರ ಕೃತಿ ಲೋಕಾರ್ಪಣೆಗೊಳಿಸಿದ್ದು ನನ್ನ ಪುಣ್ಯ ಈ ಗ್ರಂಥವನ್ನು ಸಮಾಜದವರೂ ಓದಿ ಆಲಿಸಬೇಕು ಹಾಗೂ ಸಮಾಜದ ಮಕ್ಕಳಿಗೆ ಉತ್ತಮ ವಿಧ್ಯಾರ್ಜನೆ ನೀಡಬೇಕು ಎಂದು ತಿಳಿಸಿದರು.
ಈ ಗ್ರಂಥವು ಮೂಲ ಮರಾಠಿ ಕಾವ್ಯವಾಗಿದ್ದು ಇದನ್ನು ಭಾನುದಾಸ ಖಡಾಮಕರ ರಚಿಸಿದ್ದಾರೆ ಮತ್ತು ಇದನ್ನು ಕನ್ನಡಕ್ಕೆ ಗದ್ಯಾನುವಾದ ಸುಬ್ರಹ್ಮಣ್ಯಂ ಕೆಂದೋಳ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಂಜಿನಪ್ಪ ಮಳೆಕಾರ್, ಏಕಕೋಟೆ ತಿಪ್ಪಣ್ಣ, ಮಳೆಕಾರ್ ಭರತ್ ಕುಮಾರ್ ,ಮಳೆಕಾರ್ ಲಕ್ಷ್ಮಣ, ಸಂತೋಷ್ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!