ತುಮಕೂರು. ಜಿಲ್ಲೆಯ ಶಿರಾ ತಾಲೂಕಿನ ಕೊಟ್ಟ ಕ್ಲಸ್ಟರ್ ಮತ್ತು ಮದಲೂರು ವ್ಯಾಪ್ತಿಯ ಎಲ್ಲಾ ಶಾಲೆಗಳು ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ಅತಿಥಿ ಶಿಕ್ಷಕರಿಗೆ ಸರ್ವೇಕ್ಷಣಾ ಸಮೀಕ್ಷೆ ಕಾರ್ಯಗಾರ ದಲ್ಲಿ crp ನಾರಾಯಣ್ ನಾಯ್ಕ ಅವರು ಮಾತನಾಡಿ ಮಕ್ಕಳ ಸುರಕ್ಷಾ ಸಮಿತಿ cswn ಮಕ್ಕಳ ಸ್ಕಾಲರ್ ರ್ಶಿಪ್, ಅಕ್ಷರ ದಾಸೋಹ,
ಮಗು ಮತ್ತು ಪೋಷಕರ ಅನುಮತಿ ಪತ್ರ,ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ವಿತರಣೆ,
ಹಾಗೂ ಸಮಯಕ್ಕೆ ಸರಿಯಾಗಿ ಇಲಾಖೆ ಮಾಹಿತಿ ನೀಡುವುದು ವಿಚಾರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ crp ನಾರಾಯಣ್ ನಾಯ್ಕ ಹಿಮಂತ್ ಅವರು ಸೇರಿದಂತೆ ಕೊಟ್ಟ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯಶಿಕ್ಷಕರು , ಮದಲೂರು ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು ,ಅತಿಥಿ ಶಿಕ್ಷಕರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ



















