ತಮಗೆ ಗೊತ್ತಿರುವ ವಿಚಾರವೇ ಇದು. ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ,
ನೇಮಕಾತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರಕ್ಕೆ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಗ್ಗೆ ಕಾಳಜಿ ಇಲ್ಲದಿರುವುದು, ಕಳೆದ ಒಂದೂವರೆ ತಿಂಗಳಿನಿಂದ ಪದವಿ ಕಾಲೇಜಿನಲ್ಲಿ, ತರಗತಿಗಳು ನಡೆಯದೇ, ವಿದ್ಯಾರ್ಥಿಗಳು, ನಿರಾಸೆಯಿಂದ ಮನೆಗೆ ಹೋಗುತ್ತಿರುವುದು, ಸಾಮಾನ್ಯ ಸಂಗತಿಯಂತಾಗಿದೆ, ಸಂಬಂಧ ಪಟ್ಟವರು ಇತ್ತ ಕಡೆ ಇನ್ನಾದರೂ ಗಮನ ಹರಿಸಿಯಾರೆ?
– ಅತಿಥಿ ಉಪನ್ಯಾಸಕರು, ಕೊಪ್ಪಳ
.




















