ಬಾಗಲಕೋಟೆ/ಇಲಕಲ್ಲ: ನಗರದ ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಮರೇಶ ಐಹೊಳ್ಳಿ(ಅಧ್ಯಕ್ಷರು),
ಗಿರಿಜಾ ಶಿವಬಲ್(ಉಪಾಧ್ಯಕ್ಷೆ),
ಶ್ರೀಧರ ಜೋಗಿನ (ಕಾರ್ಯದರ್ಶಿ),
ಲಕ್ಷ್ಮಣ ಚಲವಾದಿ (ಖಜಾಂಚಿ),
ಜಗದೀಶ ಗಿರಡ್ಡಿ(ಸಂಚಾಲಕ),
ಪ್ರವೀಣ ಸಜ್ಜನ(ಸಹ ಕಾರ್ಯದರ್ಶಿ),
ಬಸವರಾಜ ಚಳಗೇರಿ(ಪತ್ರಿಕಾ ಕಾರ್ಯದರ್ಶಿ),
ಮಲ್ಲಪ್ಪ ಅಂಗಡಿ,ಗೀತಾ ವಾಸೆ(ಸಂಘಟನಾ ಕಾರ್ಯದರ್ಶಿ),
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಬಸಪ್ಪ ನಾಡಗೇರ,ಅಮರೇಶ ವೀರಾಪೂರ,
ಗುಂಡಪ್ಪ ಕುರಿ,ಮಹೇಶ ವಾಲಿಕಾರ,
ಅಲ್ಲಮಪ್ರಭು ವಂಶಾಕೃತಮಠ,ಶಂಕರ ಮಡಿವಾಳರ,ದಶರಥ ಏಕಬೋಟೆ, ಪದ್ಮಾವತಿ ತಳಗೇರಿ,ವೀರಮ್ಮ ಕುಂಬಾರ,
ಲಲಿತಾ ಅಂಗಡಿ,ಪ್ರೇಮಕ್ಕ ವಸ್ತ್ರದಮಠ,
ಕುಸಮಾ ಕಳ್ಳೊಳ್ಳಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಶ್ರೀಧರ ಜೋಗಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















