ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿರ್ಮಲ ತುಂಗಭದ್ರಾ ಅಭಿಯಾನ ಕುರಿತು ಸಭೆ

ಕೊಪ್ಪಳ :ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೆಯ ಹಂತದ ಪಾದಯಾತ್ರೆಯ ಸಭೆಯು ಶ್ರೀರಾಮ ನಗರದ ಶ್ರೀ ಕನಕದುರ್ಗಾ ದೇವಸ್ಥಾನದಲ್ಲಿ ಜರುಗಿತು.

ಸಭೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ವೀರಾಪುರ
ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಜೀವನಾಡಿ ಯಾದ ತುಂಗಭದ್ರೆಯ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.
ನದಿಗಳು ಸ್ವಚ್ಚವಾಗಿದ್ದರೆ ಮುಂದಿನ ಪಿಳಿಗೆಗೆ ಶುದ್ದ ನೀರು ದೊರಕಲಿದೆ ಇಲ್ಲವಾದರೆ ಕಲುಷಿತ ನೀರು ಪೋರೈಕೆಯಿಂದ ಅನೇಕ ರೋಗಗಳು ಹರಡುತ್ತವೆ. ಈಗಲೇ ನಾವು ನೀವುಗಳೆಲ್ಲಾ ಎಚ್ಚೆತ್ತಕೊಳ್ಳಬೇಕಾಗಿದೆ ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕರಾದ ಶ್ರೀ ಮಹಿಮಾ ಪಟೇಲ್,
ನಿರ್ಮಲ ತುಂಗಭದ್ರಾ ಅಭಿಯಾನದ ದಕ್ಷಿಣ ಭಾರತದ ಸಂಚಾಲಕರಾದ ಮಾಧವನ್ , ಕೊಪ್ಪಳ ಜಿಲ್ಲಾ ಸಂಚಾಲಕರಾದ ಡಾಕ್ಟರ್ ಶಿವಕುಮಾರ್ ಮಾಲಿಪಾಟೀಲ್ ,Ch ವೆಂಕಟ ರಾಮಕೃಷ್ಣ,ಕರಟೂರಿ ವೆಂಕಟರಾವು, ರಫಿ,ಸತ್ಯನಾರಾಯಣ ದೇಶಪಾಂಡೆ, ಗ್ರಾ.ಪಂ.ಸದಸ್ಯರಾದ ಪಿ.ರಾಮಕೃಷ್ಣ (ಬುಲ್ಲಿಕಾಪು) ರಾಮಕೃಷ್ಣ ರಾಜು,ಮೆಹಬೂಬ್, P. ವೆಂಕಟೇಶ್ವರ ರಾವು, ಶ್ರೀಮತಿ ಝಾನ್ಸಿ, ಶ್ರೀಮತಿ ಸುಮಂಗಲ,ಬಸಪ್ಪ, ಅನ್ನೆ ಶೇಖರ್, ಕರಟೂರಿ ನಾಗೇಶ್, ಪಿ.ಶ್ರೀನಿವಾಸ್, ರಾಘವೇಂದ್ರ ತೂನ, ವಿಷ್ಣುತೀರ್ಥ , ಪವನ್ ಕುಮಾರ್ ಗುಂಡೂರ್ ,ಬಸವರಾಜ ,ಗೂಡಪಾಶ ಮುಂತಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!