ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲಿಂಗೈಕ್ಯ : ಕಾಯಕಯೋಗಿ ಲಿಂ. ಶ್ರೀ ಶಾಂತಪ್ಪ ಶಿವಪ್ಪ ನವಲಿ

ವಿಜಯಪುರ / ಮುದ್ದೇಬಿಹಾಳ :
ನಾಲತವಾಡದ ಕಾಯಕಯೋಗಿ ಲಿಂ.ಶ್ರೀ ಶಾಂತಪ್ಪ ಶಿವಪ್ಪ ನವಲಿ ರವರು 26-12-2025ರಂದು ಲಿಂಗೈಕ್ಯರಾದರು. 75 ವಯಸ್ಸು ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಶಿಕ್ಷಕರು ಮೂವರು ಜನ ಸಹೋದರರು ಐದು ಜನ ಸಹೋದರಿಯರು ಐದು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಂತಾಪ ಸೂಚಿಸುವವರು :

ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘ, ನಾಲತವಾಡದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಶಿವಪ್ಪ ನವಲಿ,
ಶಿಕ್ಷಕ ಸಹೋದರರಾದ ಶ್ರೀ ಜಗದೀಶ ಹಾಗೂ ಶ್ರೀ ಸಂಗಮೇಶ ಶಾಂತಪ್ಪ ನವಲಿ,
ಶ್ರೀಮಂತ ಶ್ರೀ ಶಂಕರಾವ ದೇಶಮುಖ
ಗುರುಪ್ರಸಾದ ದೇಶಮುಖ,
ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಪೃಥ್ವಿರಾಜ್ ನಾಡಗೌಡ,
ಶ್ರೀ ಶರಣ ವೀರೇಶ್ವರರ ಬ್ಯಾಂಕಿನ ಅಧ್ಯಕ್ಷರಾದ
ಶ್ರೀ ಎಂ ಎಸ್ ಪಾಟೀಲ,
ಶ್ರೀ ಸಂಗಮೇಶ್ವರ ಸಂಸ್ಥೆ ತಾಳಿಕೋಟೆಯ ಅಧ್ಯಕ್ಷರಾದ ಶ್ರೀ ಎಚ್ಎಸ್ ಪಾಟೀಲ,
ಪ್ರಗತಿಪರ ರೈತ ಸಂಶೋಧಕ ತಜ್ಞರಾದ ಶ್ರೀ ಅರವಿಂದ ಕೊಪ್ಪ,
ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶಗೌಡ ಶಿವಪ್ಪಗೌಡ ತಾತರೆಡ್ಡಿ,
ಶ್ರೀ ಬೀರಲಿಂಗೇಶ್ವರ ವಿದ್ಯಾವರ್ಧಕ ಸಂಘ ಮುದ್ದೇಬಿಹಾಳದ ಅಧ್ಯಕ್ಷರಾದ ಶ್ರೀ ಹನುಮಂತ ಟಿ. ಕುರಿ,
ಹಾಗೂ ನಾಲತವಾಡದ ಎಲ್ಲಾ ಸಮಾಜದ ಗುರುಹಿರಿಯರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!