ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಧನಕೇರಿಯ ಸಾಧಕ

ನನ್ನ ತವರೂರಿನ ಮುಕುಟಮಣಿ
ಅಕ್ಷರ ಸಾಮ್ರಾಜ್ಯದ ಜ್ಞಾನದ ಖಣಿ
ಆಧ್ಯಾತ್ಮ ಸಾಹಿತ್ಯದ ದಿನಮಣಿ
ಕನ್ನಡ ಮರಾಠಿಗರ ಮಣಿರತ್ನ ನೀ

ಕವನಗಳಿಗೆ ಮುತ್ತಿನ ನೀರಿನ ಎರಕ
ಹೊಯ್ದ ಸಾಧನಕೇರಿಯ ಸಾಧಕ
ಕವನ ಕೃತಿಗಳ ರಚಿಸುವ ಕಾಯಕ
ಕಾಲೇಜುಗಳಲಿ ಪ್ರಿಯ ಬೋಧಕ

ಬಡವ ಬಡವಿ ವೀಣೆ ವೈಣಿಕನಾಗಿ
ಒಲವಿನ ಉಯ್ಯಾಲೆಯಲಿ ತೂಗಿ
ಸಖಿಗೀತೆ ಮುಗಿಲಮಲ್ಲಿಗೆಯಾಗಿ
ಹೃದಯ ಸಮುದ್ರದಲಿ ಈಜಾಡಿದೆ

ಧಾರವಾಡದ ಭಾಷೆಯ ಸೊಗಡು
ಅಂಬಿಕಾತನಯದತ್ತ ನಾಮ ಬೆಡಗು
ಜ್ಞಾನಪೀಠಪ್ರಶಸ್ತಿ ನಾಕುತಂತಿ ಮೆರಗು
ಕನ್ನಡಿಗರ ಅಭಿಮಾನಕೆ ನೀ ಬೆರಗು

  • ಅನ್ನಪೂರ್ಣ ಸಕ್ರೋಜಿ, ಪುಣೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!