ಕೊಪ್ಪಳ : ದಿ. 04-02-2026 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರ ಕಾರಟಗಿ ಮಂಡಲ ಮರಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹೊಸಕೇರಾ ಗ್ರಾಮ ಪಂಚಾಯತಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಂಘಟನಾ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಧಡೇಸೂಗೂರು, ಮಾಜಿ ಕಾಡಾ ಅಧ್ಯಕ್ಷರು ಗಿರೇಗೌಡ್ರು, ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ, ಪ್ರ. ಕಾರ್ಯದರ್ಶಿಯಾದ ಮಂಜುನಾಥ್ ಹೊಸಕೇರಾ , ಮುಖಂಡರಾದ ದುರ್ಗಾರಾವ್, ಹೊನ್ನೂರುಪ್ಪ ಮಡಿವಾಳ, ಉಮೇಶಪ್ಪ ನಾಯಕ, ದುರಗೇಶ್ ಹೊಸಕೇರಾ, ದೇವರಾಜ ನಾಯಕ, ಆನಂದರಾವ್, ಶರಬಸವರೆಡ್ಡಿ, ಪ್ರಕಾಶ್ ಗೌಡ್ರು, ಅಮರೇಶಪ್ಪ ಅರಳಲ್ಲಿ, ಹೊಸಕೇರಾ, ಹೊಸಕೇರಾ ಕ್ಯಾಂಪ್, ಡಗ್ಗಿ, ಕೊಟ್ಟಯ್ಯ ಕ್ಯಾಂಪ್, ಸವಳ ಕ್ಯಾಂಪ್, ಹಿರಿಯರು, ಮುಖಂಡರು, ನಾಯಕರು, ಕಾರ್ಯಕರ್ತರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಪ್ರಮುಖ ನಾಯಕರು, ಮುಖಂಡರು, ಪಕ್ಷದ ಪದಾಧಿಕಾರಿಗಳು, ಮಹಿಳೆಯರು, ಯುವಕರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘಟನೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಅಮರೇಶ ನಾಯಕ




















