ಕೊಪ್ಪಳ: ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಂತ ಸೇವಲಾಲ ಜಯಂತಿಯನ್ನು ಆಚರಿಸಲಾಯಿತು.
ಸಂತ ಸೇವಲಾಲ ದೇವಸ್ಥಾನದ ಶ್ರದ್ದಭಕ್ತಿಯಿಂದ ಪೂಜಾ ಹಾಗೂ ಗಂಗೆಯಿಂದ ಕುಂಭ ಮೆರವಣಿಗೆಯೊಂದಿಗೆ ಸೇವಲಾಲ ದೇವಸ್ಥಾನದ ವರೆಗೆ ಬಂದು ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಮಸ್ವಾಮಿ ,ಗೋವಿಂದಪ್ಪ ಬೋಜರಾಜ , ಆನಂದ, ಪೂಲ್ ಸಿಂಗ್ , ಬಲರಾಮ , ವೆಂಕಟೇಶ , ರಾಜೇಶ ರವಿ , ತಿರುಪತಿ , ಜಗದೀಶ, ಶ್ರೀಕಾಂತ , ಗಣೇಶ , ಸಂದೀಪ್ , ಶಶಿ ಸೇರಿದಂತೆ ಮಹಿಳೆಯರು ಭಾಗಿ ಇದ್ದರು.
ವರದಿ ಹನುಮೇಶ ಭಾವಿಕಟ್ಟಿ



















