
ಬೆಳಗಾವಿ : ಎಐಸಿಸಿ ಆದೇಶದ ಮೇರೆಗೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಸಲಾಪೂರ ಗ್ರಾಮದಿಂದ ಸವದತ್ತಿ ದಿಗ್ಗೇವಾಡಿ ಜಲಾಲಪೂರ ಗ್ರಾಮಗಳ ಮಾಗ೯ವಾಗಿ ರಾಯಬಾಗ ತಾಲ್ಲೂಕು ಪಂಚಾಯಿತಿ ವರೆಗೆ ಸುಮಾರು 18 ರಿಂದ 20 ಕಿಲೋಮೀಟರ್ ನಡೆದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಎನ್ ಡಿ ಎ ಸಕಾ೯ರ ಮರಳಿ ನರೇಗಾ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವ ತನಕ ಹೋರಾಟವನ್ನು ಬೆಂಬಲಿಸಿ ಮತ್ತು ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಬಿ – ಜೀ – ರಾಮಜೀ ಯೋಜನೆಯನ್ನು ವಿರೋಧಿಸಿ ಜನಪ್ರಿಯ ಸಂಸದರು ಮಾನ್ಯ ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ ಬುಡಾ ಅಧ್ಯಕ್ಷರು ಲಕ್ಷ್ಮಣರಾವ್ ಚಿಂಗಳೆ ಮಾನ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಶ್ರೀ ಮಹಾವೀರ ಅಣ್ಣಾ ಮೋಹಿತೆ ಅವರ ನೇತೃತ್ವದಲ್ಲಿ ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳ ಜೊತೆ ಪಾದಯಾತ್ರೆಯಲ್ಲಿ ತೆರಳಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ, ರಾಯಬಾಗ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವರದಿ ವಿಕಾಸ್ ಅಮಾತೆ




















