ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಪಶ್ಚಿಮ ಪದವೀಧರರ ಚುನಾವಣೆಯ ಪೂರ್ವಭಾವಿ ಸಭೆ

ದಿನಾಂಕ 16-02-2026 ರ ಸಾಯಂಕಾಲ 4 ಗಂಟೆಗೆ ಶಿಗ್ಗಾವ್ ಪರಿವೀಕ್ಷಣಾ ಮಂದಿರದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಸಭೆಯನ್ನು ನಡೆಸಲಾಯಿತು
ಈ ಒಂದು ಸಭೆಯಲ್ಲಿ ಶಿಗ್ಗಾವ್ ಸವಣೂರ ಜನಪ್ರಿಯ ಶಾಸಕರು ಯಾಸಿರ್ ಖಾನ್ ಪಠಾಣ್ ರವರು, ಜಿಲ್ಲಾ ಅಧ್ಯಕ್ಷರು ಸಂಜೀವ ಕುಮಾರ ನೀರಲಗಿರವರು, ಪಶ್ಚಿಮ ಪಧವಿಧರರ್ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿರವರು, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷರು ಶಂಕರ ಮೆಹರವಾಡೆ, ಶಿಗ್ಗಾವ್ ಬ್ಲಾಕ್ ಅಧ್ಯಕ್ಷರು ಗುಡ್ಡಪ್ಪ ಜಲ್ದಿ, ಸವಣೂರ ಬ್ಲಾಕ್ ಅಧ್ಯಕ್ಷರು ರಮೇಶ ಹರಿಜನ್ ಹಾಗೂ ಮಹಿಳಾ ಅಧ್ಯಕ್ಷರು ಪ್ರೇಮಾ ಪಾಟೀಲ, ಶಿಗ್ಗಾವ್ ಮತ್ತು ಸವಣೂರ ಗ್ಯಾರೆಂಟಿ ಅಧ್ಯಕ್ಷರು, ಕೆ ಎಂ ಫ್ ಸದಸ್ಯರು, ಮಾಜಿ ಪುರಸಭೆ ಸದಸ್ಯರು,ಸರಕಾರಿ ನಾಮ್ ನಿರ್ದೇಶತ ಸದಸ್ಯರು,ಪದವೀಧರರ ತಾಲೂಕು ಪಧಾಧಿಕಾರಿಗಳು, ಹಿರಿಯ, ಮಹಿಳಾ ಹಾಗೂ ಯುವ ಮುಖಂಡರು ಆಗಮಿಸಿದ್ದರು.

ವರದಿ ಬಸವರಾಜ ಎಸ್. ಎನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!