
ಕೆಟ್ಟ ಜನಗಳ ಮಧ್ಯೆ ಬದುಕುವ ಕಲೆ
(ನೆಮ್ಮದಿಯ ಜೀವನಕ್ಕೊಂದು ದಿಕ್ಸೂಚಿ) ನಮ್ಮ ಸುತ್ತಲೂ ಇರುವ ಜಗತ್ತು ಹೂದೋಟದಂತಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ. ಈ ಸಮಾಜದಲ್ಲಿ ನಮಗೆ ಮುಳ್ಳಿನಂತಹ, ವಿಷದಂತಹ ಸ್ವಭಾವದ ವ್ಯಕ್ತಿಗಳೂ ಎದುರಾಗುತ್ತಾರೆ. ಪ್ರತಿಯೊಂದು ಹೆಜ್ಜೆಯಲ್ಲೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

(ನೆಮ್ಮದಿಯ ಜೀವನಕ್ಕೊಂದು ದಿಕ್ಸೂಚಿ) ನಮ್ಮ ಸುತ್ತಲೂ ಇರುವ ಜಗತ್ತು ಹೂದೋಟದಂತಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ. ಈ ಸಮಾಜದಲ್ಲಿ ನಮಗೆ ಮುಳ್ಳಿನಂತಹ, ವಿಷದಂತಹ ಸ್ವಭಾವದ ವ್ಯಕ್ತಿಗಳೂ ಎದುರಾಗುತ್ತಾರೆ. ಪ್ರತಿಯೊಂದು ಹೆಜ್ಜೆಯಲ್ಲೂ

ಸರ್ಕಾರ, ಸಮಾಜದ ಬದಲಾವಣೆನಾರಿ ಮಣಿ ನಿನ್ನ ಕೈಯಲ್ಲಿದೆ ಕಣೆ ಸಮಾಜ, ಸರಕಾರದಲ್ಲಿನ ಅನ್ಯಾಯಗಂಡಸಿನ ದೌರ್ಜನ್ಯ ಅತ್ಯಾಚಾರಕೊನೆಗಾಣಬೇಕಾದರೆದೇವರಾಣೆಗೂ ನಿನ್ನಿಂದ ಕಣೆ ನಿನ್ನಲ್ಲಿರುವ ತಾಳ್ಮೆ ನೀ ಪಡುವ ಪರಿಶ್ರಮಪುರುಷ ಪುನರ್ ಜನ್ಮವೆತ್ತಿ ಬಂದರೂತೀರಿಸಲಾರ ನಿನ್ನ ಋಣ ನನ್ನಾಣೆ

ನಿರಂತರ ಯಾನಬಾಳೆಂಬ ಕಡಲಲಿಉಬ್ಬು ತಬ್ಬುಗಳ ಹೋರಾಟಆಗಾಗ ಶೀತಲ ಸಮರನುಗ್ಗಿ ಸಾಗುವ ದೊಂಬರಾಟ ಸಂತಸದ ಬೆಳಕಿಗೆ ಹಪಹಪಿಸುವತ್ಯಾಗದ ಹರಿಗೋಲು ಹಾಕುತವಿರಸದ ಮೊನೆ ತಾಗದಂತೆಒಲವಿನ ಗುರಿ ತಲುಪಲುಅಹಮಿಕೆಯ ತೊಡುಗೆ ಕಳಚಿ ಬಿಡು. ನಿಲ್ಲದ ದಿನಮಾನಕೆಅರಿವಿನ ದಿಕ್ಸೂಚಿಯಲಿಅಡೆ ತಡೆಗಳ

ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಧೀಮಂತ ನಾಯಕ ಡಾಕ್ಟರ್ ಜಿ. ಪರಮೇಶ್ವರ ಅವರಿಗೆ ಕ್ಷೇತ್ರದ ಜನರಿಂದ ಜರುಗಿದ ಅಭಿನಂದನಾ ಕಾರ್ಯಕ್ರಮ. ತುಮಕೂರು/ಕೊರಟಗೆರೆ : ನಮ್ಮ ಕ್ಷೇತ್ರದ ಹೆಮ್ಮೆಯ ಶಾಸಕರಾದ ಡಾ. ಜಿ ಪರಮೇಶ್ವರ್

ಅಚ್ಚಹಸಿರ ದಿಂಡಿನಾ ಗರಿಗಳೆರಡರ ಜೋಡಿಯುಕಣ್ಣುಗಳೆರಡು ಸಾಲದಾಗಿದೆ ನೋಡಲಿದರ ಪರಿಯುಕೇಸರಿ ತೊಟ್ಟಿಗೆ ಮೊಬ್ಬು ಬಿಳಿದಳಗಳ ವೈಖರಿಯುಅದುವೇ ನಿಸರ್ಗ ಪಾರಿಜಾತ ಪುಷ್ಪಗಳ ಐಸಿರಿಯು ಕ್ರಿಯಾಶೀಲ ಕಲೆಯ ಬಲೆಯಲಿ ಮೂಡಿತು ಚಿತ್ತಾರವುಪದಪುಂಜಗಳ ಜೋಡಿಸಲು ಸುಲಲಿತ ಕಾವ್ಯವುಓದುಗ ನಲ್ಮನಗಳಿಗಿಂದಿದು ಸಮರ್ಪಿತವುಕಾತುರದಿ
Website Design and Development By ❤ Serverhug Web Solutions