
ವರದಿ ಫಲಶೃತಿ : ಜೆಸ್ಕಾಂ ಕಚೇರಿ ಕಟ್ಟಡ ಕಾಮಗಾರಿ ಅಂತು ಇಂತು ಆರಂಭ
ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ : ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಮಗಾರಿಗೆ ಸ್ಥಗಿತ ಎಂಬ ಬರಹದ ಅಡಿಯಲ್ಲಿ ಪ್ರಕಟಗೊಂಡಿದ ಸುದ್ದಿ ಎಚ್ಚೆತ್ತ ಅರಣ್ಯ ಇಲಾಖೆ ಕಟ್ಟಡಕ್ಕೆ ಗ್ರೀನ್ ಸಿಗ್ನಲ್ ವರದಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಗ್ರಹಣ : ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಾಮಗಾರಿಗೆ ಸ್ಥಗಿತ ಎಂಬ ಬರಹದ ಅಡಿಯಲ್ಲಿ ಪ್ರಕಟಗೊಂಡಿದ ಸುದ್ದಿ ಎಚ್ಚೆತ್ತ ಅರಣ್ಯ ಇಲಾಖೆ ಕಟ್ಟಡಕ್ಕೆ ಗ್ರೀನ್ ಸಿಗ್ನಲ್ ವರದಿ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಧಾರ್ಮಿಕ ಸಮನ್ವಯತೆಯ ಹರಿಕಾರ ಸಂತ ಶಿಶುನಾಳ ಶರೀಫರ ಪುಣ್ಯ ಸ್ಮರಣೋತ್ಸವನ್ನು ಸಂತ ಶಿಶುನಾಳ ಶರೀಫ ಸೇವಾ ಟ್ರಸ್ಟ್ ಎಮ್ಮಿಗನೂರು ವತಿಯಿಂದ ಶುಕ್ರವಾರ ಸಂಜೆ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ನಡೆಯುತ್ತಿರುವುದನ್ನು ತಕ್ಷಣವೇ ತಡೆಗಟ್ಟುವಂತೆ ಆಗ್ರಹಿಸಿ, ಯುವ ಕ್ರಾಂತಿ ಸಂಘಟನೆಯ ವತಿಯಿಂದ ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.ಗ್ರಾಮದಲ್ಲಿ ಅನಧಿಕೃತ ಸಾರಾಯಿ ಮಾರಾಟದಿಂದ ಯುವಜನತೆ

ವೀರೇಶ ಗೋನವಾರ- ಎಂ.ಮಾರುತಿ ಶಿಕ್ಷಕರ ಸೇವೆ ಅನುಪಮ: ಗಣ್ಯರ ಅಭಿಮತ ಸಿಂಧನೂರು : ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಶಾಲೆಯ ಮಕ್ಕಳ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಲಮಂಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಆಂಗ್ಲಭಾಷಾ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಸಮೀಪದ ವಿನಾಯಕ ಟೋಟದಲ್ಲಿ ಗಣಪತಿ ಸಂಕಷ್ಟ ನಿಮಿತ್ಯವಾಗಿ ಗಣಪತಿ ಮಂದಿರದಲ್ಲಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಅಮೃತ ಮಠ ಸುಟ್ಟಟ್ಟಿ ಪ್ರವಚನ ನೀಡಿದರು.ಅಪ್ಪಾಸಾಬ

ಮಾವಿನ ಹಣ್ಣಿನ ಉದರದಿ ಅಡಗಿದ್ದ ಓಟೆನೋಡುತಲಿ ಮಿಡಿಯಿತು ಕ್ರಿಯಾಶೀಲದ ಮೂಟೆ ದಿನದ ಕಟ್ಟೆಯಲಿ ಎಂದಿನಂತೆ ಜೋಡಿಸಲುಒಂದು ಬದಿಯಲಿ ಹಸಿರ ಗರಿಗಳ ಸೇರಿಸಲು ಮತ್ತೊಂದೆಡೆ ಕೆಂಪು ಮೊಗ್ಗುಗಳ ಸುತ್ತಲಿರಿಸಲುಪುಟ್ಟ ಶ್ವೇತ ತುಂಬೆ ಪುಷ್ಪಗಳಲಿ ಅಲಂಕರಿಸಲು ಮೂಡಿರುವ
Website Design and Development By ❤ Serverhug Web Solutions