
ಮರೆಮಾಚಿದ ಜಾತಕ
ಮಾನವನೆಂದಾಗ ಎಲ್ಲರೂ ಒಂದೇ ಎಂಬ ಸಮಭಾವದ ಮನಸ್ಥಿತಿ ತಳೆದವನೇ ನಿಜ ಮನುಜ ಎಂದಿಗೂ ಭೇದ-ಭಾವದ ಕಲುಷಿತ ಮನದಿಂದ ಹೊರತಾಗಿರುವವನು. ಜಾತಿಯ ಭ್ರಮೆಗೆ ಜೋತುಬಿದ್ದು,ಧರ್ಮದ ಅಮಲಿನಲ್ಲಿ ತೇಲುವ ನರಮಾನವ,ಬದುಕಿನಲ್ಲೂ ಬರಿ ವಿಷವನ್ನೇ ಕಕ್ಕಿ,ಬಿತ್ತಿ,ನರಕದಲ್ಲೂ ಜಾತಿಯತೆಯೆಂಬ ಕೂಪದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಾನವನೆಂದಾಗ ಎಲ್ಲರೂ ಒಂದೇ ಎಂಬ ಸಮಭಾವದ ಮನಸ್ಥಿತಿ ತಳೆದವನೇ ನಿಜ ಮನುಜ ಎಂದಿಗೂ ಭೇದ-ಭಾವದ ಕಲುಷಿತ ಮನದಿಂದ ಹೊರತಾಗಿರುವವನು. ಜಾತಿಯ ಭ್ರಮೆಗೆ ಜೋತುಬಿದ್ದು,ಧರ್ಮದ ಅಮಲಿನಲ್ಲಿ ತೇಲುವ ನರಮಾನವ,ಬದುಕಿನಲ್ಲೂ ಬರಿ ವಿಷವನ್ನೇ ಕಕ್ಕಿ,ಬಿತ್ತಿ,ನರಕದಲ್ಲೂ ಜಾತಿಯತೆಯೆಂಬ ಕೂಪದ

ಬೀದರ್ ಜಿಲ್ಲೆ ಔರಾದ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶಾಸಕ ಪ್ರಭು ಚೌವ್ಹಾ ಣ್ ಅವರ ನೇತೃತ್ವದಲ್ಲಿ ರೈತರು ಮತ್ತು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ

ತಾಳಿಕೋಟೆ : ಕರ್ನಾಟಕ ಸರ್ಕಾರದ ಹೊಸ ಯೋಜನೆ ಪ್ರಜಾಸೇವೆ ಆಂದೋಲನ ಸಭೆಯನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ದಿನಾಂಕ 19 -9 -2026 ರಂದು ಹಮ್ಮಿಕೊಳ್ಳಲಾಗಿತ್ತು.ತಹಶೀಲ್ದಾರ್ ಮಲ್ಲಿಕಾರ್ಜುನ ಎಸ್. ಅರಿಕೇರಿ

ತಾಳಿಕೋಟೆ : ಕರ್ನಾಟಕ ಸರ್ಕಾರದ ಹೊಸ ಯೋಜನೆ ಪ್ರಜಾಸೇವೆ ಆಂದೋಲನ ಸಭೆಯನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ದಿನಾಂಕ 19 -9 -2026 ರಂದು ಹಮ್ಮಿಕೊಳ್ಳಲಾಗಿತ್ತು.ತಹಶೀಲ್ದಾರ್ ಮಲ್ಲಿಕಾರ್ಜುನ ಎಸ್. ಅರಿಕೇರಿ

ಕನ್ನಡ ನಾಡಿನ ಸೇವೆಗೆ ನಾವು ಸದಾ ಸಿದ್ಧ. ಕಲ್ಬುರ್ಗಿ. ಇಂದು ಕನ್ನಡ ನಾಡನ್ನು ಕಟ್ಟುವುದಕ್ಕಿಂತ ಕಾಯುವುದು ಬಹಳ ಕಷ್ಟ. ಕನ್ನಡಿಗರು ನಾಡಿಗಾಗಿ ತ್ಯಾಗ ಮತ್ತು ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ತಾಯ್ನಾಡಿನ ಸೇವೆ ಮಾಡುವ ಯೋಗ ಎಲ್ಲರಿಗೂ

ಕೊರಟಗೆರೆಯ ಸತ್ಯ ಗಣಪತಿ ಮಂಡಳಿ ವತಿಯಿಂದ ಅದ್ದೂರಿ 66ನೇ ವರ್ಷದ ಗಣೇಶ ಪ್ರತಿಷ್ಠಾಪನೆಯ ಮಹೋತ್ಸವ ನೆರವೇರಿತು. ಇಂದು ಯುವಕರ ಬಂಧು, ನಾಟಕ ಪ್ರತಿಭೆಗಳ ಪ್ರೋತ್ಸಾಹಕ ,ಸಮಾಜ ಸೇವಕರಾದ ಪಿಎನ್ ಕೃಷ್ಣಮೂರ್ತಿಯವರು ಶ್ರೀ ಸತ್ಯ ಗಣಪತಿ

ಪಲ್ಯಕೆ ಸಿದ್ಧವಿರುವ ಹಸಿರು ಹುರುಳಿಕಾಯಿಗಳುಕತ್ತರಿಸಿಟ್ಟ ಕೇಸರಿ ಕ್ಯಾರೆಟ್ಟಿನ ಸಣ್ಣ ತುಣುಕುಗಳುಸಿಂಗರಿಸಿರುವ ಬಿಳಿ ಸುಗಂಧರಾಜ ಪುಷ್ಪಗಳು ನೆತ್ತಿಲಿ ನಗುತಿದೆ ನೇರಳೆಯ ಏಕೈಕ ಸೇವಂತಿಯುಶುಭ ಮುಂಜಾವಲಿ ಬಿಡಿಸಿರುವ ಈ ರಂಗೋಲಿಯುಮೇಳೈಸಿದೆ ಸುಲಲಿತ ಕಾವ್ಯ ಚಿತ್ತಾರದ ಐಸಿರಿಯು
Website Design and Development By ❤ Serverhug Web Solutions