ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿವಯೋಗಿ ಗುರು ಕುಮಾರೇಶ್ವರರ ಕುರಿತ ಕವನ ರಚನೆ ಸ್ಪರ್ಧೆ:ಅಸ್ಲಂ ಶೇಖ್ ಗೆ ಶ್ರೀಶೈಲ ಜಗದ್ಗುರುಗಳಿಂದ ಗೌರವಾಶೀರ್ವಾದ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಾಲಯ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರ 156 ನೇ ಜಯಂತೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕುಮಾರೇಶ್ವರರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ನರಸಲಗಿಯ ಯುವ ಕವಿ ಅಸ್ಲಂ ಶೇಖ ಗೆ ಶ್ರೀಶೈಲ ಪೀಠದ ಜಗದ್ಗುರು ಚನ್ನಬಸವ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳಿಂದ ಗೌರವಾಶೀರ್ವಾದ ನೀಡಲಾಯಿತು.ಬಸವನ ಬಾಗೇವಾಡಿಯ ವಿರಕ್ತಮಠದ ಮ ನಿ ಪ್ರ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಸಜಿಲಾದ “ಕುಮಾರಪಾದ ಅಭಿಯಾನ”ದ ಕುಮಾರೇಶ್ವರರ ಕುರಿತ ಕವನ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಅಸ್ಲಂ ಶೇಖ ಹತ್ತು ಅತ್ಯುತ್ತಮ ಕವನ ರಚನಕಾರರಲ್ಲಿ ಒಬ್ಬರಾಗಿ ಪೂಜ್ಯರಿಂದ ಗೌರವಾಶೀರ್ವಾದ ಪಡೆದರು ಈ ಸ್ಪರ್ಧೆಯನ್ನು ಶೇಗುಣಸಿಯ ಶ್ರೀ ಮ ನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌಲ್ಯ ಮಾಪನ ಮಾಡಿದ್ದು ಡಾ || ಮುರುಗೇಶ ಸಂಗಮ ವಿಜಯಪುರ,ಬೋರಮ್ಮ ಪತಂಗಿ ಕೊಲ್ಹಾರ,ಶಾಂತಾ ಚೌರಿ, ಬಸವನಬಾಗೇವಾಡಿ,ಅನ್ನಪೂರ್ಣ ಸಕ್ರೋಜಿ ಪುಣೆ, ಅಸ್ಲಂ ಶೇಖ್ ಸಾ||ನರಸಲಗಿ,ರುದ್ರಮ್ಮ ಈ ಅಮಲ್ಯಾಳ ಸಂಕನಾಳ,ರೇವಣಸಿದ್ಧಯ್ಯ ಎಸ್ ಹಿರೇಮಠ ಗುಲ್ಬರ್ಗ,ಕು ಜಗದೀಶ್ ಬಿರಾದಾರ ಮನಗೂಳಿ,ಸೂಗಮ್ಮ ಡಿ ಪಾಟೀಲ್ ಉತ್ನಾಳ, ಲಕ್ಷ್ಮೀ ಬಿದರಕುಂದಿ ಅಹೇರಿ ಇವರುಗಳು ಅತ್ಯುತ್ತಮ ಕವನ ರಚನಕಾರರೆಂದು ಗುರುತಿಸಲಾಯಿತು. ಕಚುಸಾಪ ಅಧ್ಯಕ್ಷ ಪ್ರಭಾಕರ್ ಖೇಡದ (ನಾಗವಾಡ) ಅಭಿಯಾನವನ್ನು ನಿರ್ವಹಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ