ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಂದ ಚಂದ್ರಯಾನ-3 ಪ್ರದರ್ಶನ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಗ್ರಂಥಾಲಯದಲ್ಲಿ ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳು ಚಂದ್ರಯಾನ-3 ಪ್ರದರ್ಶನವನ್ನು ಏರ್ಪಡಿಸಿದ್ದರು. ಇದನ್ನು ವೀಕ್ಷಿಸಲು ಹಿಂದಿನ ದಿನ ಗ್ರಾಮದಲ್ಲಿ ಜಾಥಾ ನಡೆಸಲಾಗಿತ್ತು ಈ ಜಾಥಾಗೆ ಕರೆ ಕೊಟ್ಟು ಊರಿನ ಹಿರಿಯರು ಹಾಗೂ ಪಂಚಾಯಿತಿ ಸದಸ್ಯರು,ಶಾಲೆಯ ಶಿಕ್ಷಕರು ಬಂದು ತಮ್ಮ ಶಾಲೆಯ ಮಕ್ಕಳು ಮಾಡಿದ್ದನ್ನು ನೋಡಿ ಸಂತೋಷ ಪಟ್ಟರು ಹಾಗೆ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದ ಗದಗ ಜಿಲ್ಲೆಯ ಸಂಯೋಜಕರು ಆದ ಯಲ್ಲಪ್ಪ ಸಾಳುಂಕೆ ಅವರು ಬಂದು ಮಕ್ಕಳು ತಮ್ಮ ದಸರಾ ರಜೆಯಲ್ಲಿ ಮಾಡಿದ್ದನ್ನು ನೋಡಿ ಇನ್ನು ಹೆಚ್ಚು ಸೂರಣಗಿ ಗ್ರಾಮದ ಮಕ್ಕಳು ಬೆಳೆಯಲಿ ಎಂದು ಹಾರೈಸಿದರು ಹಾಗೆಯೇ ಮುಂಡರಗಿ ತಾಲೂಕಿನ ಸಂಯೋಜಕರು ಹಾಜರಿದ್ದರು ಇದನ್ನು ನೋಡಿ ಗ್ರಾಮ ಪಂಚಾಯಿತಿ ಅವರು ಮುಂದಿನ ದಿನಗಳಲ್ಲಿ ಜನವರಿ ೨೬ ರಂದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಎಂದು ಹೇಳಿದರು ಈ ಯೋಜನೆಗೆ ಬೆಂಬಲ ಹಾಗೂ ಅಗತ್ಯ ಸಹಕಾರ ನೀಡಿದ ಗ್ರಂಥಪಾಲಕರು ಆದ ಎನ್.ಜಿ. ಪಾಟೀಲ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರು ಆದ ಲಕ್ಷ್ಮೀ.ಆರ್.ಮೂಲಿಮನಿ ಯವರಿಗೆ ತುಂಬು ಹೃದಯದ ಧನ್ಯವಾದಗಳು.ಈ ಚಂದ್ರಯಾನ-3 ನ್ನು ಒಟ್ಟು 11 ಮಕ್ಕಳು ಸಂಜೀವ್, ಮಹಬೂಬಅಲಿ,ಚೇತನ್,ಉಮೇಶ್,ಆಕಾಶ, ವಿಜಯ್,ಕೀತ೯ನಾ,ನಾಗಮ್ಮ,ಶಾಂತಾ,ವೀಣಾ, ಮತ್ತು ಮೇಘನಾ ಎಲ್ಲರೂ ಸೇರಿ ಯಶಸ್ವಿಗೊಳಿಸಿದರು.

ಮಕ್ಕಳಿಂದ ಚಂದ್ರಯಾನ-3 ಪ್ರದರ್ಶನ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಗ್ರಂಥಾಲಯದಲ್ಲಿ ನವೆಂಬರ್ ೧ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳು ಚಂದ್ರಯಾನ-3 ಪ್ರದರ್ಶನವನ್ನು ಏರ್ಪಡಿಸಿದ್ದರು. ಇದನ್ನು ವೀಕ್ಷಿಸಲು ಹಿಂದಿನ ದಿನ ಗ್ರಾಮದಲ್ಲಿ ಜಾಥಾ ನಡೆಸಲಾಗಿತ್ತು ಈ ಜಾಥಾಗೆ ಕರೆ ಕೊಟ್ಟು ಊರಿನ ಹಿರಿಯರು ಹಾಗೂ ಪಂಚಾಯಿತಿ ಸದಸ್ಯರು,ಶಾಲೆಯ ಶಿಕ್ಷಕರು ಬಂದು ತಮ್ಮ ಶಾಲೆಯ ಮಕ್ಕಳು ಮಾಡಿದ್ದನ್ನು ನೋಡಿ ಸಂತೋಷ ಪಟ್ಟರು ಹಾಗೆ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದ ಗದಗ ಜಿಲ್ಲೆಯ ಸಂಯೋಜಕರು ಆದ ಯಲ್ಲಪ್ಪ ಸಾಳುಂಕೆ ಅವರು ಬಂದು ಮಕ್ಕಳು ತಮ್ಮ ದಸರಾ ರಜೆಯಲ್ಲಿ ಮಾಡಿದ್ದನ್ನು ನೋಡಿ ಇನ್ನು ಹೆಚ್ಚು ಸೂರಣಗಿ ಗ್ರಾಮದ ಮಕ್ಕಳು ಬೆಳೆಯಲಿ ಎಂದು ಹಾರೈಸಿದರು ಹಾಗೆಯೇ ಮುಂಡರಗಿ ತಾಲೂಕಿನ ಸಂಯೋಜಕರು ಹಾಜರಿದ್ದರು ಇದನ್ನು ನೋಡಿ ಗ್ರಾಮ ಪಂಚಾಯಿತಿ ಅವರು ಮುಂದಿನ ದಿನಗಳಲ್ಲಿ ಜನವರಿ ೨೬ ರಂದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಎಂದು ಹೇಳಿದರು ಈ ಯೋಜನೆಗೆ ಬೆಂಬಲ ಹಾಗೂ ಅಗತ್ಯ ಸಹಕಾರ ನೀಡಿದ ಗ್ರಂಥಪಾಲಕರು ಆದ ಎನ್.ಜಿ. ಪಾಟೀಲ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರು ಆದ ಲಕ್ಷ್ಮೀ.ಆರ್.ಮೂಲಿಮನಿ ಯವರಿಗೆ ತುಂಬು ಹೃದಯದ ಧನ್ಯವಾದಗಳು.ಈ ಚಂದ್ರಯಾನ-3 ನ್ನು ಒಟ್ಟು 11 ಮಕ್ಕಳು ಸಂಜೀವ್, ಮಹಬೂಬಅಲಿ,ಚೇತನ್,ಉಮೇಶ್,ಆಕಾಶ, ವಿಜಯ್,ಕೀತ೯ನಾ,ನಾಗಮ್ಮ,ಶಾಂತಾ,ವೀಣಾ, ಮತ್ತು ಮೇಘನಾ ಎಲ್ಲರೂ ಸೇರಿ ಯಶಸ್ವಿಗೊಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ