ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಯ್ಯಪ್ಪ ಸ್ವಾಮಿ ಮಾಲಧಾರಿಗಳಿಂದ ಶಬರಿ ಮಲೆಯಾತ್ರೆ ಡಣಾಪೂರ ಗ್ರಾಮದಲ್ಲಿ ಅದ್ದೂರಿಯ ಮೆರವಣಿಗೆ

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಇಂದು ಡಣಾಪೂರದ ಆರಾಧ್ಯ ದೈವವಾಗಿರುವ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರ ಕ್ಕೆ ಪೂಜಾ ಹಾಗೂ ಅಭಿಷೇಕ  ಸ್ವಾಮಿ ಅಯ್ಯಪ್ಪ  ಹಾಡುಗಳನ್ನು ಹಾಗೂ ಭಜನೆಯಿಂದ ಅರ್ಪಿಸಿದರು.
ಈ ವೇಳೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಗುರುಸ್ವಾಮಿಯಾದ ಶೇಖರಯ್ಯ ಅವರಿಂದ ಇರುಮುಡಿ ಕಟ್ಟಲಾಯಿತು.ಇರುಮುಡಿ ಧರಿಸಿದ ಅಯ್ಯಪ್ಪ ಸ್ವಾಮಿಗಳು ಆಂಜನೇಯ್ಯ ಸ್ವಾಮಿ ದೇವಸ್ಥಾನವನ್ನು ಭಕ್ತಿಭಾವದಿಂದ ಭಜನೆವೈಭವದಲ್ಲಿ ಪ್ರದಕ್ಷಣೆ ಹಾಕಿದರು.
ಅ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಸಂಜೆಯವೇಳಾ ಗ್ರಾಮದ ರಾಜಬೀದಿಯಲ್ಲಿ ಅಯ್ಯಪ್ಪ ಸ್ವಾಮಿಗಳು ಭಕ್ತಾಗಳು ಸಕಲವಾದ್ಯಗಳಿಂದ ಭಜನ ಭಜಂತ್ರಿಯಿಂದ ಮೆರವಣಿಗೆ ಸಾಗಿತು.
ಗುರುಸ್ವಾಮಿಯಾದ ದೇವಸಮುದ್ರದ ಶೇಖರಯ್ಯಸ್ವಾಮಿ ಅಯ್ಯಪ್ಪ ಮಾಲಾದಾರಿಗಳಾದ ಶರಣಪ್ಪ ಸ್ವಾಮಿ,ಅಂಜನೇಯ್ಯ ಸ್ವಾಮಿ,ಬಸವರಾಜ ಸ್ವಾಮಿ,ಪ್ರಶಾಂತ ಸ್ವಾಮಿ,ಪ್ರವೀಣ ಸ್ವಾಮಿ,ವೆಂಕಟೇಶ,ಜಗದೀಶ ಮೂಷ್ಟೂರ,ಹನುಮೇಶ ಸ್ವಾಮಿ,ರಾಹುಲ್ ಸ್ವಾಮಿ,ವರದರಾಜಸ್ವಾಮಿ ಮಣಿಕಂಠ ಸ್ವಾಮಿ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ