ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯುಗಾದಿ

ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ ಬಳ್ಳಿಗಳು ಹೊಸ ಚಿಗುರುವ ಸಮಯವಿದೆ ಈ ಪ್ರಕೃತಿಯನ್ನು ಹಸಿರನ್ನುಂಟು ಅಪ್ಸರೆಯಂತೆ ಕಾಣುವ ಸಮಯವಿದು ಈ ಹಬ್ಬವನ್ನು ಭಾರತ ಪೂರ್ವದಲ್ಲಿ ಬೆರೆ ಬೇರೆ ಹೆಸರಿನಿಂದ ಸಾಮಾನ್ಯ ವಾಗಿ ಆಚರಿಸುವ ಹಬ್ಬಗಳಲ್ಲಿ ಶ್ರೇಷ್ಠ ಹಬ್ಬವೇ ಈ ಯುಗಾದಿ

ಯುಗಾದಿ ಅರ್ಥ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ ಯುಗ ಎಂದರೆ ಸೃಷ್ಟಿ ಕಾಲಮಾನ ಎಂದ ಅರ್ಥ (ಹೊಸ ವರ್ಷ)
ಆದಿ ಎಂದರೆ ಆರಂಭ ಎಂದರ್ಥ

ಶ್ರೀರಾಮನು

ಈ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ
ಕರ್ನಾಟಕ-ಯುಗಾದಿ
ಮಹಾರಾಷ್ಟ್ರ-ಗುಡಿಪಾಡವ
ಆಂಧ್ರಪ್ರದೇಶ ಮತ್ತು ತಮಿಳುನಾಡು-ಹೊಸ ವರ್ಷ
ಉತ್ತರ ಭಾರತದಲ್ಲಿ ಬೈಸಾಕಿ ಹಬ್ಬವೆಂದು ಆಚರಿಸುವವವರು

ಹೊಸ ವರ್ಷದ ಸಂಕೇತವೇ ಈ ಯುಗಾದಿ

ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲ ಸೇವನೆ ಯಾಕೆ?

ಸು:ಖ ದುಃಖ,ರಾತ್ರಿ-ಹಗಲು ಎಂಬ ಸಂಕೇತ ವಾಗಿದೆ
ಮಾನವ ಬದುಕಿನಲ್ಲಿ ಸು:ಖ ದುಃಖಗಳು ಅವಿಭಾಜ್ಯ ಅಂಶಗಳು ಇವೆಲ್ಲವೂ ಗಳೊಂದಿಗೆ ಸಮತೋಲನೆ ಕಾಯ್ದುಕೊಂಡು ಮನುಷ್ಯ ಬದುಕಬೇಕು ಜೀವನ ಕಷ್ಟ ನೋವು ನಲಿವು ಸಂಮಿಶ್ರವಾಗಿದೆ ಇವೆರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದು ಯುಗಾದಿ ಬೇವು ಬೆಲ್ಲ ತಿನ್ನಿಸುವವರು

ಈ ಯುಗಾದಿ ಹಬ್ಬದ ದಿನದಂದು ಬೇವು ಮಿಶ್ರಿತ ನೀರಿನಿಂದ ಸ್ಥಾನ ಮಾಡಿ ಹೊಸ ಹೊಸ ಬಟ್ಟೆ ಧರಿಸಿ ಮನೆ ತುಂಬಾ ಮಾವಿನ ತೋರಣ ಕಟ್ಟಿ ಹಿರಿಯರ ಆರ್ಶಿವಾದದಿಂದ ಬೇವು ಬೆಲ್ಲ ಸೇವನೆ ಮಾಡುತ್ತಾರೆ

ಈ ಯುಗಾದಿ ಹಬ್ಬವು ನಿಮ್ಮ ಬದುಕಿನಲ್ಲಿ ನಿಮಗೆ ಹಳೆ ಕಹಿ ನೆನಪುಗಳೊಂದಿಗೆ ಸಿಹಿಯನ್ನು ಸವಿಯುತ್ತಾ ಈ ಯುಗಾದಿಯನ್ನ ಬರಮಾಡಿಕೊಳ್ಳಿಣ
ಯುಗಾದಿ ಹಬ್ಬದ ಶುಭಾಶಯಗಳು.

-ನಿಮ್ಮ ಜಿಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ