ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪರಿಸರ ನಾಶದತ್ತ ಹೆಜ್ಜೆ ಹಾಕುತ್ತಿದೆ ಸಮಾಜದ ಮನಮನಿ ಸ್ಥಿತಿ ಬೇಸರವೆನಿಸಿದೆ

ಗಂಗಾವತಿ :ಗಾಂಧೀಜಿಯವರ ಸರ್ಕಲ್ ನಿಂದ ಸಿಬಿಎಸ್ ಸರ್ಕಲ್ ವರೆಗೆ ಅಂಗಡಿ ಮುಗ್ಗಟ್ಟುಗಳ ಮುಂದೆ ನೆಟ್ಟಿರುವ ಗಿಡಗಳ ಚಂಡಕಡಿತ , ವಿದ್ಯುತ್ ಸಂಪರ್ಕಕ್ಕೆ ದಕ್ಕೆಯಾಗುವ ಕಾರಣ ಗಿಡಗಳನ್ನು ಕತ್ತರಿಸಲಾಗಿದೆ. ನನಗೆ ಬಹಳ ದುಃಖವೆನಿಸಿತು ಆ ಮಾರ್ಗದಲ್ಲಿ ಚಲಿಸುವಾಗ ಬಿಸಿಗಾಳಿಯ ವಾತವರಣ ನಿರ್ಮಾಣವಾಗಿದೆ ,ವಿದ್ಯುತ್ ಸಂಪರ್ಕಕ್ಕೆ ಅಡ್ಡಯಾಗಿದೆ ಸತ್ಯ ಅದಕ್ಕೇನಾದರೂ ಬೇರೆ ಪರಿಹಾರ ಮಾಡಬಹುದಾ ಎನ್ನುವ ಪ್ರಶ್ನೆ ನನ್ನೊಳಗೆ ಹುಟ್ಟಿತು ಗಿಡ ಅಷ್ಟರ ಮಟ್ಟಿಗೆ ಬೆಳಯಬೇಕೆಂದರೆ ಸುಮಾರು ನಾಲ್ಕೂ ಐದು ವರ್ಷನೇ ಬೇಕಾಗುತ್ತದೆ ಆ ಸಂಪರ್ಕದ ತಂತಿಗಳಿಗೆ ಏನಾದರೂ ಬೇರೆ ರೀತಿಯ ಪೈಪ್ ಗಳನ್ನು ಅಳವಡಿಸಿ ಗಿಡಗಳನ್ನು ಕತ್ತರಿಸುವುದನ್ನು ಉಳಿಸಬಹುದು ಎನ್ನುವ ಆಲೋಚನೆ ಬಂತು ಇದು ಸಾದ್ಯವಾಗಬಹುದಲ್ಲ ಅಂತ…

ವರದಿ-ಹನುಮೇಶ ಭಾವಿಕಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ