ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕ.ರ.ವೇ ಪ್ರವೀಣ್ ಕುಮಾರ್ ಬಣಕ್ಕೆ ಸೇರ್ಪಡೆ

ಬಾಗಲಕೋಟೆ: ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅವರ ಹೋರಾಟ, ತತ್ವ ಸಿದ್ದಾಂತ ಮೆಚ್ಚಿ ಸಂಘಟನೆ ಸೇರಲು ಬಾದಾಮಿ ತಾಲೂಕಿನ ನೂರಾರು ಕಾರ್ಯಕರ್ತರು ಕನ್ನಡದ ಕಣ್ಮಣಿಗಳು ನಾರಾಯಣ ಗೌಡ ಬಣ ತೊರೆದು ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬಾಗಲಕೋಟೆ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶ್ರೀ ಮುತ್ತುರಾಜ ಎಸ್ ಅರಗಿನಶೆಟ್ಟಿ ಸಮ್ಮುಖದಲ್ಲಿ ಬಾದಾಮಿ ತಾಲೂಕು ನರಸಾಪುರ ಹಾಗೂ ನರನೂರು ಮತ್ತು ನೀರಲಕೇರಿ ಗ್ರಾಮದವರು ಸಂಘಟನೆಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುತ್ತುರಾಜ ಎಸ್ ಅರಗಿನಶೆಟ್ಟಿ ಜಿಲ್ಲಾಧ್ಯಕ್ಷರು ಕರವೇ ಹಾಗೂ ರಫೀಕ ಬಾದಾಮಿ ತಾಲೂಕ ಅಧ್ಯಕ್ಷರು, ಪರಶುರಾಮ್ ಖ್ಯಾಡದ, ಪುಂಡಲೀಕಪ್ಪ ಕಂಬಾರ, ಶಿವಶಂಕರಪ್ಪ ಗಾಣಿಗೇರ, ಸಲೀಮ್ ಸುಂಕದ, ಶಿವರುದ್ರಯ್ಯ ಹಿರೇಮಠ,
ರಂಗಪ್ಪ ಮಾದರ ,ಮಾಂತೇಶ ಬಡಿಗೇರ, ಉಮೇಶ ಕಂಬಾರ ,ರುದ್ರಪ್ಪ ಮಗಡದ, ಉಮೇಶ ಹಕ್ಕಿ, ರಫೀಕ ನದಾಫ್, ಅಂಬಾಲಯ್ಯಾ ಒಡೆಯರ್ ಮತ್ತು ನರನೂರ ಹಾಗೂ ನೀರಲಕೇರಿ ಮತ್ತು ನರಸಾಪುರ ಗ್ರಾಮದ ಎಲ್ಲಾ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.

ವರದಿ ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ