ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ತ್ಯಾಗಮಯಿ ಅಪ್ಪ

ಅಪ್ಪ ನಿನ್ನ ಹೆಗಲನೇರಿ
ಆಕಾಶ ನೋಡುವಾಸೆ
ನೀನು ಹೊಡೆವ ಸೈಕಲ್ಲೇರಿ
ಬೀದಿ ಬೀದಿ ತಿರಗುವಾಸೆ//೧//

ನಿನ್ನ ಹಾಗೆ ವಿದ್ಯೆ ಕಲಿತು
ದೊಡ್ಡ ನೌಕರನಾಗುವೆ
ಹೀರೋ ಹೊಂಡಾ ನಿನಗೆ ಕೊಡಿಸಿ
ನಾನು ಸೈಕಲ್ ಹೊಡೆಯುವೆ//೨//

ಸೈಕಲ್ ಮೇಲೆ ಸಂತೆಗೆ ಹೋಗಿ
ಚುರುಮುರಿ ತಿಂದು ನಲಿಯುವೆ
ಅಕ್ಕ ತಂಗಿಗೆ ಮಿಠಾಯಿ ತಂದು
ಅಪ್ಪನ ಹೆಸರನು ಹೇಳುವೆ //೩//

ಹಗಲು ರಾತ್ರಿ ದುಡಿವ ಅಪ್ಪ
ನೋವ ನುಂಗಿ ಮಲಗುವಾ
ಕಷ್ಟ ಸುಖವ ತಿಳಿಸುತ ಅಮ್ಮ
ಹಾಲು ಕುಡಿಸಿ ಮಲಗಿಸುವಾ//೪//

ಅಪ್ಪ ಅಮ್ಮನ ಮಡಿಲಿನೊಳಗೆ
ಸ್ವರ್ಗ ಸುಖವು ಅಡಗಿದೆ
ನಮಗೆ ಎಲ್ಲಾ ಕೊಡಿಸಿ ತಾನು
ಸಂಧಿಗೊಂಧಿಯಲ್ಲಿ ನಲುಗಿದೆ//೫//

ಕವಿ : ಹನುಮಂತರಾವ್ ನಾಗಪ್ಪಗೋಳ, ಗೋಕಾಕ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ