ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಯುವ ರೈತ ಅನಿಫ್ ಖಿಂಡಿಮನಿ ದುಡಿಮೆಗೆ ಬ. ಸಲವಾಡಗಿ ಗ್ರಾಮದ ಹಿರಿಯರಿಂದ ಸನ್ಮಾನ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಂಡೆಪ್ಪನಹಳ್ಳಿ ಸಾಲವಾಡಗಿ ಗ್ರಾಮದಲ್ಲಿ ಅನಿಫ್ ತಂದೆ ಮಶಾಕ್ ಖಿಂಡಿಮನಿ ಈ ಯುವಕ ಸ್ವರಾಜ್ XT.ಟ್ಯಾಕ್ಟರ್ ನಿಂದ ಹನ್ನೊಂದು ಕುರಗಿ ಜಮೀನು ಅಂದ್ರೆ 46 ಎಕ್ಕರ್ ಜಮೀನನ್ನು ನೂರಾ ಏಳು ಘಂಟೆ ನೇಗಿಲು ಹೊಡೆದ್ದಿದ್ದಾನೆ. ನಾಲ್ಕು ರಾತ್ರಿ ಐದು ಹಗಲು ನಿದ್ದೆ ಇಲ್ಲದೆ ಎರಡು ಊಟ ಮಾಡಿ ನೇಗಿಲು ಹೊಡೆದು ಪ್ರತಿಯೊಬ್ಬ ಯುವ ರೈತಾಪಿ ಜನರಿಗೆ ಪ್ರೇರೇಪಣೆ ಆಗಿ ಇಡಿ ವಿಜಯಪುರ ಜಿಲ್ಲೆಗೆ ಮಾದರಿ ಆಗಿದ್ದಾನೆ. ಈ ಯುವಕನಿಗೆ ಸಾಧನೆ ಮಾಡಲು ಬ. ಸಾಲವಾಡಗಿ ಗ್ರಾಮದ ಗುರುನಾಥಗೌಡ ಗದ್ದಗೆಪ್ಪಾಗೋಳ ಮತ್ತು ಅಪ್ಪುಗೌಡ ಹೊರಗಿನಮನಿ ಟ್ರಾಕ್ಟರ್ ಕೊಟ್ಟು ಸಾಧನೆಗೆ ಬೆನ್ನೆಲುಬು ಆಗಿದ್ದಾರೆ ಮತ್ತು ಅನಿಫ್ ಖಿಂಡಿಮನಿ ರವರಿಗೆ ಸಹಕಾರ ಕೊಟ್ಟಂತ ಗೆಳೆಯರು ಶಿವರಾಜ್ ಹೊರಗಿನಮನಿ, ಆಕಾಶ ಹೊರಗಿನಮನಿ, ಶ್ರೀಕಾಂತ ಹೊರಗಿನಮನಿ, ಭೀಮನಗೌಡ ದೊಡ್ಡಮನಿ, ಗಿರೀಶ ಜಮ್ಮಲದ್ದಿನ್ನಿ, ಸದ್ದಮ್ ವಾಲೀಕಾರ ಹಾಗೂ ಗ್ರಾಮದ ಹಿರಿಯರು ಗ್ರಾಮದ ಯುವಕರು ಆತನ ಸಾಧನೆಯನ್ನು ಅತಿ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಅಭಿನಂದಿಸಿದರು.

ವರದಿ ಉಸ್ಮಾನ್ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ