ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಿದ್ದರಾಮಣ್ಣನ ಮತ ಓಲೈಕೆಯ ಬಜೆಟ್ ಇದಾಗಿದೆ ಹೊರತು ಬೇರೇನಿಲ್ಲ

ಬೀದರ/ ಬಸವಕಲ್ಯಾಣ: ಕರ್ನಾಟಕ ಸರ್ಕಾರದ ಆಡಳಿತ ಪಕ್ಷದ ಮಾನ್ಯ ಮುಖ್ಯಮಂತ್ರಿಗಳು ಹಿರಿಯ ನಾಯಕರಾದ ಸಿದ್ದರಾಮಣ್ಣನವರು ಕೇವಲ ಮತ ಬ್ಯಾಂಕಿಗಾಗಿ, ಮತ ಓಲೈಕೆಯ ರಾಜಕಾರಣದ ಬಜೆಟ್ ಮಂಡನೆಯಾಗಿದೆ ವಿನಹ ಬೇರೇನಿಲ್ಲ ಇಲ್ಲಿ ನೇರವಾಗಿ ಹಿಂದೂಗಳಿಗೆ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಅನುದಾನ ಮಾತ್ರ ಶೂನ್ಯಯಾಗಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ನೀಡದ ಅನುದಾನ ಬರೀ ಒಂದೇ ಸಮುದಾಯಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಖಂಡನೀಯ, ನಾವುಗಳು ಬರೀ ಮತಗಳಿಗೆ ಸೀಮಿತವಾದವು ಹೊರತು ಸರ್ವಾಂಗಿಣ ಅಭಿವೃದ್ಧಿಗಾಗಿ ಅಲ್ಲ ಈ ಬಜೆಟ್ ಶೈಕ್ಷಣಿಕ ಅಭಿವೃದ್ಧಿಗಾಗಿ, ಉದ್ಯೋಗ ನೀಡುವ ಕೈಗಾರಿಕರಣಕ್ಕಾಗಿ, ವ್ಯವಸಾಯ ಆಧಾರಿತ ರೈತರಿಗಾಗಿ, ಸಂಸ್ಕೃತಿಯ ವಲಯ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡದೇ ಯಾವುದೇ ಕ್ಷೇತ್ರಕ್ಕೆ ಪೂರಕವು ಇಲ್ಲಾ, ಪರವಾಗಿಯೂ ಇಲ್ಲಾ, ಪ್ರೋತ್ಸಾಹದಾಯಕವೂ ಇಲ್ಲಾ, 100 ಉರ್ದು ಶಾಲೆಗಳಿಗೆ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕಡೆಗಣಿಸಲಾಗಿದೆ, ಒಂದೇ ಸಮುದಾಯದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡುವ ಸರ್ಕಾರ ನನ್ನ ಹಿಂದೂ ಸಮುದಾಯದ ವಿದ್ಯಾರ್ಥಿನಿಯರ ಆತ್ಮ ರಕ್ಷಣಾ ತರಬೇತಿ ಯಾವಾಗ..? ಅವರ ರಕ್ಷಣೆ ಹೇಗೆ..? ಸರ್ಕಾರಿ ಶಾಲೆಗಳ ಕಟ್ಟಡ ಹಾಗೂ ನವೀಕರಣ ಬಗ್ಗೆ ಮಾತೇ ಎತ್ತಲಿಲ್ಲ, ಬಸವಕಲ್ಯಾಣ ಸಾರ್ವಜನಿಕ ಆಸ್ಪರ್ತೆ ಜಿಲ್ಲಾ ದರ್ಜೆಗೆ ಏರಿಸುವುದಷ್ಟೆ ಅಲ್ಲ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ನೀಡಿರುವ ಅನುದಾನವೇಷ್ಟು ? ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡದೆ ಕೇವಲ, ಕೇವಲ ಮತ ಓಲೈಕೆಯ ಬಜೆಟ್ ಮಂಡಿಸಿದ್ದು ಅತ್ಯಂತ ಖಂಡನೆಯ, ಹಾಗೂ ಇದು ಹಿಂದೂ ವಿರೋಧಿ , ರೈತ ವಿರೋಧಿ ಬಜೆಟ್ ಇದಾಗಿದೆ ಎಂದು ರವಿ ನಾವದ್ಗೇಕರ ಹಿಂದೂ ಪರ ಹೋರಾಟಗಾರರು, ಬಸವಕಲ್ಯಾಣ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ