ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಗರೇಶ್ವರ ದೇವಸ್ಥಾನದಲ್ಲಿ ರಾಮ ನವಮಿ ಆಚರಣೆ

ಯಾದಗಿರಿ/ಗುರುಮಠಕಲ್:
ನಗರದ ಹೃದಯ ಭಾಗದಲ್ಲಿರುವ ನಗರೇಶ್ವರ ದೇವಸ್ಥಾನ ಈಶ್ವರ,ಗಣಪತಿ, ನವಗ್ರಹ, ಸೂರ್ಯ ಭಾಗವನ್, ಕಾಳಿಕಾ ದೇವಿ, ಅಕ್ಕ ಮಹಾದೇವಿ, ಅಂಜನೇಯ, ಮತ್ತು ಶ್ರೀರಾಮ, ಸೀತಾ ಮಾತ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತ ಪ್ರತ್ಯಕ ಒಳ ಗುಡಿ ಹೊಂದಿದೆ, ಗುರುಮಠಕಲ್ ನಗರದ ಅತ್ಯಂತ ಪುರಾತನ ದೇವಾಲಯ ಆಗಿದೆ, ಇಂದು ದೇವಸ್ಥಾನದ ಶ್ರೀರಾಮ, ಸೀತಾ ಮಾತ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತ ಮೂರ್ತಿಗಳಿಗೆ ಪುರೋಹಿತರಾದ ಪ್ರಭಾಕರ್ ಪೂಜಾರಿಯವರು ಪೂಜೆ ಸಲ್ಲಿಸುವುದರೊಂದಿಗೆ ರಾಮ ನವಮಿ ಆಚರಣೆ ಮಾಡಲಾಯಿತು .
ರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡಿರುವ ಸಕಲ ಸಧ್ಭಕ್ತರಿಗೆ ಪಾನಕ ವ್ಯವಸ್ಥೆ ಏರ್ಪಡಿಸಲಾಗಿತ್ತು, ವಿಶೇಷ ಆಕರ್ಷಣೆ ಎಂಬಂತೆ ಎಲ್ಲಾ ಸಮಾಜದವರು, ಬಡಾವಣೆಯ ನಿವಾಸಿಗಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದುಕೊಟ್ಟರು.
ಕಾರ್ಯಕ್ರಮದಲ್ಲಿ ರಾಜರಮೇಶ್ ಗೌಡ, ಆಶಿರೆಡ್ಡಿ ಪಟೇಲ್, ಮೋನಪ್ಪ ಬಡಿಗೇರ,ರಾಘವೆಂದ್ರ, ಸಾಯಿಲು, ಶಿವಕುಮಾರ ಹಾಜರಿದ್ದರು.

ವರದಿ: ಜಗದೀಶ್ ಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ