ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ -2025

ಕ ರಾ ವೈ ಸಂ ಪ ಬಾಗಲಕೋಟ ಜಿಲ್ಲೆ

ಏನಿರುತ್ತೆ……

🌹 ಮಾನ್ಯ ಸಚಿವರುಗಳು, ಮಾನ್ಯ ಸಂಸದರು, ಮಾನ್ಯ ಶಾಸಕರುಗಳು, ರಾಜಕೀಯ ಧುರೀಣರು, ಯುವ ನೇತಾರರು ಭಾಗಿಯಾಗಲಿದ್ದಾರೆ.
🌹 ಹಿರಿಯ ಸಾಹಿತಿಗಳಾದ ನಾಡೋಜ ಶ್ರೀ ಕುಂ ವೀರಭದ್ರಪ್ಪ ಅವರಿಂದ ವಿಶೇಷ ಭಾಷಣವಿದೆ.
🌹 ಹಿರಿಯ ಸಾಹಿತಿಗಳಾದ
ಶ್ರೀ ಬಿ ಆರ್ ಪೊಲೀಸ್ ಪಾಟೀಲ್ ಅವರಿಂದ ಅಂದೇ ಬಿಡುಗಡೆಯಾಗುವ ಚಿರಂಜೀವಿ ರೋಡಕರ್ ಅವರ ‘ಕೊಡಲಿ ಕಾವು’ ಕೃತಿ ವಿಮರ್ಶೆ ಇದೆ .
🌹ಚಿಂತಕರಿಂದ ಒಂದಷ್ಟು ಹಿತನುಡಿಗಳಿವೆ.
🌹ನಿಸ್ವಾರ್ಥ ಸೇವೆ ಸಲ್ಲಿಸಿದ ಸೇವಕರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನವಿದೆ.
🌹ಬಾಗಲಕೋಟ ಜಿಲ್ಲಾ ಘಟಕ, ರಬಕವಿ – ಬನಹಟ್ಟಿ, ಜಮಖಂಡಿ ಮುಧೋಳ ತಾಲೂಕು ಸಮಿತಿಗಳ ಪದಗ್ರಹಣ ಕಾರ್ಯಕ್ರಮವಿದೆ.
🌹 ಖ್ಯಾತ ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮವಿದೆ.
🌹 ಸಹೃದಯಿಗಳಿಗೆ ಸನ್ಮಾನವಿದೆ.
🌹ಕನ್ನಡ ನಾಡಿನ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
🌹 ಪರಿಷತ್ತಿನ ರಾಜ್ಯ ಸಮಿತಿ, ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿಯಾಗುತ್ತಾರೆ.
🌹 ಉತ್ತರ ಕರ್ನಾಟಕದ ವಿಶೇಷತೆಯ ಪ್ರತಿಬಿಂಬವಿದೆ.

ಬನ್ನಿ ಭಾಗವಹಿಸಿ

ಸ್ಥಳ :- ಶ್ರೀ ಶಿವದಾಸಿಮಯ್ಯ ಸಮುದಾಯ ಭವನ ರಬಕವಿ.
ದಿ : 01-05-2025 ರ ಮುಂಜಾನೆ 10:30ಕ್ಕೆ

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ