ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ಗೆಲುವಿನ ಮತದಾನ

ಬಂದೈತಿ ನೋಡು ಈ ವರ್ಷ ಮತದಾನ
ಮಾಡು ಹದಿನೆಂಟರ ಯುವಕ ಮತದಾನ
ಕೇಳಬೇಡ ಜೇಬು ತುಂಬಿಕೊಳ್ಳಬೇಡ ಮಾಡು ಮತದಾನ ಅಜ್ಜ ಅಜ್ಜಿಯರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸು ಒಂದು ಪವಿತ್ರವಾದ ಮತದಾನ//

ಬೇಕು ಬೇಡಗಳು ನೀಡಿದ ವ್ಯಕ್ತಿಯನ್ನು ಬಿಟ್ಟು ಬಿಡು
ನಿನ್ನ ಗ್ರಾಮ ಅಭಿವೃದ್ಧಿಯ ಹರಿಕಾರನಿಗೆ ನಿನ್ನ ಮತನೀಡು
ಕನಸು ನನಸಾಗಿಸುವರನ್ನು ಮತದಾನ ಮಾಡು
ಎಂಥ ಚೆಂದನೋಡು ಐದು ವರ್ಷಕ್ಕೊಮ್ಮೆ
ನಡೆದಾದ ಮತದಾನ//

ಬಣ್ಣದ ಮಾತು ಹೇಳಿ ಮರಳು ಮಾಡುತ್ತಾರೆ,
ಹಳ್ಳಿಯ ಮುಗ್ಧ ಮನಸುಗಳಿಗೆ
ಹೈರಾಣ ಮಾಡ್ತಾರ ನೋಡು
ಹಳ್ಳಿ ಹೈದಾರ ಮುಗ್ಧ ಜನಕ್ಕೆ ಏನು ಗೊತ್ತಾ ಇವರು ಮಾಡುವುದು ಮಾತಿನ ಮರಳು ಅಂತ//

ಜಾತ್ರೆ ಖಾತ್ರಿ ಆದಾಗ ಇರ್ತಾರ ವಿಧಾನಸೌದ್ಧಾಗ
ಹಳ್ಳಿ ಬಗ್ಗೆ ಕ್ಯಾರೆ ಅನ್ನುವುದಿಲ್ಲ
ತಮ್ಮ ಮನೆ ತುಂಬಿಕೊಳ್ಳುತ್ತಾರೆ ಸುಮ್ಮನೆ,
ಇದುವೇ ನೋಡು ಐದು ವರ್ಷಕ್ಕೊಮ್ಮೆ ನಡೆಯುತ್ತದೆ ಮತದಾನ//

ಎಲೆಕ್ಷನ್ ಮುನ್ನ ದಿನ ಹೆಂಡಕಾಗಿ
ನಿನ್ನ ಅಮೂಲ್ಯ ಮತದಾನ ಮಾರಿಕೊಳ್ಳದೆ,
ದೇಶದ ಏಳಿಗೆಗಾಗಿ ಮತದಾನ ಮಾಡು
ಮೇ ಹತ್ತು ತಪ್ಪದೆ ಮತದಾನ ಮಾಡು//

-ಮಾಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ