ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

108 ಸಿಬ್ಬಂದಿಗಳ ಅಮಾನತ್ತುಗೊಳಿಸಲು ಕುರಿತು ಪ್ರತಿಭಟನೆ


ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿರವಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬುಲೆನ್ಸ್ ಸಿಬ್ಬಂದಿಯಾದ ವಾಹನ ಚಾಲಕ ಹಾಗೂ ನರ್ಸ್ ಕರ್ತವ್ಯ ಲೋಪದಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಲು ತಹಶೀಲ್ದಾರ ಕಚೇರಿಯ ಮುಂದೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಶಹಾಪುರ ಸಮಿತಿಯಿಂದ ದಿನಾಂಕ 24-7-2023 ರಂದು ಹೆರಿಗೆ ವಿಷಯವಾಗಿ ಆಂಬುಲೆನ್ಸ್ ಗೆ ಕರೆ ಮಾಡಿದ್ದೇವೆ 108 ಸಿಬ್ಬಂದಿ ಸಿರವಾಳ ಗ್ರಾಮದಿಂದ ಸಮಯ 11:40ಕ್ಕೆ ಹೊರಟು ಸುಮಾರು 12 ಗಂಟೆ 58 ನಿಮಿಷಕ್ಕೆ ಬಂದು ತಲುಪಿರುತ್ತದೆ ಕೊಲ್ಲೂರು ಗ್ರಾಮಕ್ಕೆ 12 ಕಿ.ಮೀ ಅಂತರವಿರುತ್ತದೆ 12 ಕಿಲೋಮೀಟರ್ ಅಂತರ ತಲುಪಲು ಅಂಬುಲೆನ್ಸ್ ಸಿಬ್ಬಂದಿ 1ಗಂಟೆ ಸಮಯ ತೆಗೆದುಕೊಂಡಿರುತ್ತಾರೆ ಹಾಗೂ ಗರ್ಭಿಣಿಯ ಸಂಬಂಧಿಕರೊಂದಿಗೆ ನಿರ್ಲಕ್ಷ್ಯತನ ತೋರಿ ಬೇಜವಾಬ್ದಾರಿಯಿಂದ ವರ್ತಿಸುವ ಮೂಲಕ ಮಗುವಿನ ಸಾವಿಗೆ ಕಾರಣರಾಗಿದ್ದಾರೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾವುಗಳು 108 ಸಿಬ್ಬಂದಿಯ ಚಾಲಕ ಮತ್ತು ನರ್ಸ್ ಕರ್ತವ್ಯ ಲೋಪದಡಿಯಲ್ಲಿ ವಿವರಗಳನ್ನು ಸೇವೆಯಿಂದ ಅಮಾನತುಗೊಳಿಸಿ ಹೆರಿಗೆ ಆಗಿ ಮಗುವನ್ನು ಕಳೆದುಕೊಂಡ ತಾಯಿಗೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಯಿಸಿ ದಿಢೀರನೆ ಭೀಮ್ ಆರ್ಮಿ ಸಂಘಟನೆಯಿಂದ ತಹಶಿಲ್ದಾರ ಕಚೇರಿ ಮುಂದೆ ಮಿಂಚಿನ ಪ್ರತಿಭಟನೆ ಮಾಡಿ ತಾಲೂಕ ತಹಶಿಲ್ದಾರರ ಮುಖಾಂತರ ಪ್ರತಿಭಟನೆ ಮಾಡಿ ಮನವಿ ಪತ್ರ ಸಲ್ಲಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ