
ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ-ಸಂಜೀವ್ ಆರ್.ಮಾಂಗ
ಕಲಬುರಗಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್.ಮಾಂಗ ಹೇಳಿದರು ಪುರಸಭೆ ಹಾಗೂ ತಾಲೂಕ ಸ್ವೀಪ್ ಸಮಿತಿ ಚಿತ್ತಾಪೂರ ರವರು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಆರ್.ಮಾಂಗ ಹೇಳಿದರು ಪುರಸಭೆ ಹಾಗೂ ತಾಲೂಕ ಸ್ವೀಪ್ ಸಮಿತಿ ಚಿತ್ತಾಪೂರ ರವರು ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

ಹಾವೇರಿ:ಶ್ರೀ ಗೋಪಾಲ ಬಿ ನಾಯ್ಕ್ ಅವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ.) ಹೂವಿನಹಡಗಲಿ ಇವರು ಶ್ರೀ ಚೌಡೇಶ್ವರಿ ಶ್ರೀ ಭೂತೇಶ್ವರ ದೇವಸ್ಥಾನದ ಕಲ್ಯಾಣ ಮಂಟಪ ನಾಲ್ಕರ್ ಕ್ರಾಸ್ ಮಾವಕೊಪ್ಪ

111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು ಅನನ್ಯ. ಜಾತಿ-ಧರ್ಮಗಳನ್ನು ಮೀರಿದ ನಿಸ್ವಾರ್ಥ ಸೇವೆ ಕಾರ್ಯಗಳು ಇಂದಿಗೂ-ಎಂದೆಂದಿಗೂ ಅಜರಾಮರ.ಲಕ್ಷಾಂತರ ಜನರ ಬಾಳಿಗೆ ಬೆಳಕಾದ ‘ನಡೆದಾಡುವ ಶರಣರು,’ಅನ್ನ,ಅಧ್ಯಾತ್ಮ,ಜ್ಞಾನವೆಂಬ

ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕಿನ ಕಾರಟಗಿಯ ಮಂಡಲದಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಕಾರಟಗಿ ಮಂಡಲ ಅಧ್ಯಕ್ಷರಾಗಿ ಮಂಜುನಾಥ್ ಮಸ್ಕಿ ಎಸ್ಟಿ ಮೋರ್ಚಾ ಅಧ್ಯಕ್ಷರಾದ ದೇವರಾಜ ಜೂರಟಗಿ ಯರಡೋಣ ಮಹಾ ಶಕ್ತಿಕೇಂದ್ರ
ಧನವೆಂಬ ಮಾಯೆಬರಿಯ ಮಾಯೆ ಅಲ್ಲಮನವನೇ ಮಾಯವಾಗಿಸುವಮಾಯಾವಿಬಂಧಗಳನ್ನೆಲ್ಲಾ…..ಬಂಧನವಾಗಿಸಿ…ಒಂದೇ ಕ್ಷಣಕೆ ಉಸಿರುಗಟ್ಟಿಸಿಜೀವ ಕಳೆವ ಮಾಯೆ…. ಅದರ ಪರವಾಗಿಯೇ ನವಿರಾಗಿ ಸಾಗುತ್ತಿದ್ದಬಾಳುಬಾಳಿನ ತುಂಬೆಲ್ಲಾಇಂಚರದಂತಹ ಬಂಧಬಂಧದ ಬಿಗಿಅಪ್ಪುಗೆಯಲಿಬೆಚ್ಚಗಿನ ಭಾವಜೀವನವೇ ಸುಖದಸಾಗರದಂತಿತ್ತು ಆದರೆ ಅಂದು ಹಣವಿರಲಿಲ್ಲ…! ಎಲ್ಲವೂ ಕಳೆದುಕೊಂಡಭಾವನಿನಗೆ ನಾನೇ ಎಲ್ಲಾ
ಡಾ ಜಯದೇವಿ ಲಿಗಾಡೆಗಡಿನಾಡಿನ ಕನ್ನಡಿಗರಮನ ಮನದಲ್ಲಿಹೃದಯ ಹೃದಯದಲ್ಲಿಸದಾ ಬೆಳಗುತ್ತಿರುವನಂದಾ ದೀಪ. ಡಾ.ಗಿರೀಶ ಜಕಾಪುರೆ,ಕನ್ನಡಸಾಹಿತ್ಯ ಕ್ಷೇತ್ರದಮಿನುಗುತಾರೆಯಾಗಿ ಬೆಳಗುತ್ತಿರುವ ಗಡಿನಾಡಿನ ಕುವರ ಗುಮ್ಮಪ್ರಿಯಕರ ಮೇಲಿನ ಮೋಹಕ್ಕೆ ಬಲಿಯಾತು ಮುಗ್ಧ ಕಂದಮ್ಮ ಮಮತೆ ಇಲ್ಲದ ಅಮ್ಮ ಇವಳು ಪಾಪಿಲೋಕದ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ಬೈಪಾಸ್ ರಸ್ತೆಯ ಸಾಯಿ ಕೃಷ್ಣ ಫಂಕ್ಷನ್ ಹಾಲಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದು ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಸಚಿವರಾದ ಡಾ.ಸುಧಾಕರ್ ಅವರು ಬಿಜೆಪಿ ಪ್ರಧಾನ

ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ

ರಂಗಭೂಮಿ ಕಲಾವಿದ,ಚಿತ್ರ ನಟ,ಸಂಘಟಕ, ಸಾಮಾಜಿಕ ಹೋರಾಟಗಾರ ಯೇಸುಪ್ರಕಾಶ್ ಕಲ್ಲುಕೊಪ್ಪ (ಪ್ರಕಾಶ್ ಹೆಗ್ಗೋಡು) ಅವರ ನಿಧನದ ಸುದ್ದಿ ಆಘಾತ ತರಿಸಿದೆ.ಅಭಿನಯದ ಜೊತೆಗೆ ಕೆರೆ ಹೂಳೆತ್ತುವುದು ಸೇರಿದಂತೆ ಹತ್ತು ಹಲವು ಜನೋಪಕಾರಿ ಕೆಲಸಗಳ ಮೂಲಕ ಜನಮನಕ್ಕೆ ಹತ್ತಿರವಾಗಿದ್ದರು.ಆಪ್ತರಿಗೆ

ಸೊರಬ:ಬೆಲೆಯುಳ್ಳ ಬದುಕಿಗೆ ಸಂಸ್ಕಾರ ಮುಖ್ಯ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಮನುಷ್ಯನಲ್ಲಿ ಕರ್ತವ್ಯ,ಶಿಸ್ತು,ಶ್ರದ್ಧೆ,ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು
Website Design and Development By ❤ Serverhug Web Solutions