
ಸಿಡಿಲು ಬಡಿದು ಆಕಳು ಸಾವು
ಬೆಳಗಾವಿ ಜಿಲ್ಲೆಯ ರಾಯಭಾಗ ವಿಧಾನಸಭಾ ಕ್ಷೇತ್ರದ ಕೆಂಪಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಆಕಳು ಸ್ಥಳದಲ್ಲಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಜ್ಞಾನೇಶ್ವರ ವಾಲೀಕಾರ ಅವರ ಆಕಳು ಸಾವನಪ್ಪಿದೆ.ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಮಳೆ ಬರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ರಾಯಭಾಗ ವಿಧಾನಸಭಾ ಕ್ಷೇತ್ರದ ಕೆಂಪಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಆಕಳು ಸ್ಥಳದಲ್ಲಿ ಮೃತಪಟ್ಟ ಘಟನೆ ನಿನ್ನೆ ಸಂಜೆ ಜ್ಞಾನೇಶ್ವರ ವಾಲೀಕಾರ ಅವರ ಆಕಳು ಸಾವನಪ್ಪಿದೆ.ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಮಳೆ ಬರುವ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಪಮಾನಕಲ್ಲೂರ ಗ್ರಾಮದಲ್ಲಿ ದಿನಾಂಕ 24-03-2024 ರಂದು ಶ್ರೀ ಶ್ರೀ ಶ್ರೀ ಶಿವಾನಂದರ ಆಶ್ರಮ ಸೇವಾ ಟ್ರಸ್ಟ್ (ರಿ.)51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಕಳಸ ಹಾಗೂ

ಯಾದಗಿರಿ:ಹೋಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಶರಣ ನಗರದ ಶಹಾಪುರ ಪೇಟ್ ನಲ್ಲಿ ಕಾಮದಹನ ನೆರವೇರಿಸಲಾಯಿತು.ಸುಮಾರು 6 ದಶಕಗಳಿಂದ ಗುಂಡು ಕಲಬುರಗಿ ಅವರ ಮನೆಯ ಗದ್ದುಗೆಯಿಂದ ಕಾಮಣ್ಣನ ಮೂರ್ತಿಯನ್ನು ಅದ್ದೂರಿಯಾಗಿ ಶೃಂಗರಿಸಿ ಚಕ್ರಕಟ್ಟಾ,ಗಾಂಧಿ ವೃತ್ತ

ಕೊಪ್ಪಳ:ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಕೊಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ.ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡಾ ಮಾರಲು ಹೋಗಿ ಎಂದಿದ್ದಾರೆ.ಈಗಲೂ ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪ ದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಮುಖಂಡ ನಾಗರಾಜ್ ಮಾತನಾಡಿ ಜೆಡಿಎಸ್ ಮತ್ತು ಬಿಜೆಪಿ ಯ ಅಭ್ಯರ್ಥಿಯಾಗಿರುವ ಬಿ ಸೋಮಣ್ಣ ಅವರಿಗೆ ಗುಬ್ಬಿ ವಿಧಾನ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಣಿವೆ ಲಕ್ಷ್ಮಿ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತ ಸಮೂಹದ ನಡುವೆ ಕಣ್ಮನ ಸೆಳೆಯಿತು ಉಪತಹಸೀಲ್ದಾರ್ ಎನ್ ಮೂರ್ತಿ ನೇತೃತ್ವದಲ್ಲಿ ವೈದಿಕರು ಮಂತ್ರ ಘೋಷ ಮಂಗಳ ವಾದ್ಯಗಳ

ಬಣ್ಣ ಆಡಿ ಬರುವೆಹಳದಿ ಹಸಿರು ಬಣ್ಣವೆಒಂದಾಗಿಸುವ ಮನವೆಓಣಿಕೇರಿ ತಿರುಗಿ ಹಚ್ಚುವೆನಾನಾ ಕಲರದ ಬಣ್ಣವೆ// ಮನ ಮನಸಿನಲ್ಲಿ ಮೋಡಿನೆಲ ಅಂಗಳದಲ್ಲಿ ಕುಣಿದಾಡಿಮನೆಯ ಮುಂದೆ ಬಣ್ಣ ಆಡಿಹೋಳಿಗೆಯ ಮುದ್ದಿ ತಿನ್ನುವೆಏಕತೆಯ ರಂಗಿನ ಆಟವೆ// ಮೈಯೆಲ್ಲಾ ಮನಸೆಲ್ಲಾ ಬಣ್ಣವುಗೆಳೆಯ

ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಇಂದು ನೂತನವಾಗಿ ಸ್ಥಾಪನೆಯಾಗಿರುವ ಲಂಬಾಣಿ ನಾಯ್ಕ್ ಸಮುದಾಯದ ಕುಲದೇವತೆಯಾದ ಶ್ರೀ ಹುನಾಸತ್ತಿ,ಶ್ರೀ ಕೇಶಿಸತ್ತಿ ದೇವಾಲಯದ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ ಬಹಳ ವಿಜೃಂಭಣೆಯಿಂದ ನಡೆಯಿತು ಗ್ರಾಮದಲ್ಲಿ ಹಬ್ಬದ

ವಿಜಯಪುರ:ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಇಂಡಿ ನಗರದಲ್ಲಿ ಎಂಟು ಪರೀಕ್ಷಾ ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಪ್ರಾರಂಭವಾಗಿದ್ದವು.ಇಂಡಿ ನಗರದ ಸಾಯಿ ಪಬ್ಲಿಕ್ ಪರೀಕ್ಷಾ

ಹನೂರು:ಮೂಲಭೂತ ಸೌಲಭ್ಯಗಳಲ್ಲೊಂದಾದ ಕುಡಿಯುವ ನೀರನ್ನು ಪ್ರಧಾನ ಮಂತ್ರಿಯವರು ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಸಾವಿರಾರು ಕೋಟಿ ಹಣ ವ್ಯಯಿಸಿ ಪ್ರತಿ ಮನೆಗೂ ತಲುಪಿಸುವ ಯೋಜನೆ ಕೈಗೊಂಡಿರುವುದು ಸ್ವಾಗತ ಆದರೆ ನಮ್ಮ ಗ್ರಾಮದಲ್ಲಿ ಶೀತಿಲಾವಸ್ಥೆಗೆ ತಲುಪಿರುವ
Website Design and Development By ❤ Serverhug Web Solutions