
ಯೋಗಿನಾರಾಯಣ ಜಯಂತಿ ಆಚರಣೆ
ಹನೂರು:ಬಣಿಜಿಗ ಕುಲಗುರುಗಳಾದ ಯೋಗಿನಾರಾಯಣಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಯಿತು ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು:ಬಣಿಜಿಗ ಕುಲಗುರುಗಳಾದ ಯೋಗಿನಾರಾಯಣಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಯಿತು ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ

ಭದ್ರಾವತಿ:ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುಧ್ದ ಮತ್ತು ಕುಟುಂಬ ರಾಜಕಾರಣದ ವಿರುಧ್ದ ಸಿಡಿದೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ

ತುಮಕೂರು ಲೋಕಸಭಾ ಸದಸ್ಯನಾಗಿ ಮತದಾರರು ನೀಡಿದ ಅವಕಾಶವನ್ನು 5 ವರ್ಷ ಸಮರ್ಪಕವಾಗಿ ಬಳಸಿ ಕೊಂಡಿದ್ದೇನೆ ದೆಹಲಿಗೆ ಸುಮ್ಮನೆ ಹೋಗಿ ಬಂದು ಕುತವನಲ್ಲ ಎಂದು ಎಸ್.ಪಿ ಮುದ್ದಾಹನುಮೇಗೌಡ ಇತ್ತೀಚಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಖಂಡರ ಸಭೆಯನ್ನು

ರಾಯಚೂರು/ಮುದಗಲ್:ಮದ್ಯ ಮಾರಾಟ ಮಾಡುವ ಹಗಲು ದರೋಡೆ ಡಾಭಾಗಳು ಯಾರ ಅನುಮತಿ ಪಡೆದುಕೊಂಡು ಇಷ್ಟು ರಾಜಾರೋಷವಾಗಿಈ ಮಾರಾಟ ದಂಧೆಯನ್ನು ನಡೆಸುತ್ತಿವೆ?ಮುದಗಲ್ ನಿಂದ ಲಿಂಗಸುಗೂರು ಮಾರ್ಗದ ಕೆಲವು ಡಾಭಾಗಳು,ಮುದುಗಲ್ ನಿಂದ ಇಲಕಲ್ ಮಾರ್ಗದ ಕೆಲವು ಡಾಭಾಗಳು,ಮುದಗಲ್ ನಿಂದ

ತುಮಕೂರು:ಹೊರಗಿನಿಂದ ಬಂದು ಜಿಲ್ಲೆಯಲ್ಲಿ ಸ್ವರ್ಧಿಸಿರುವ ಮಂಜುನಾಥ್,ಎ ಕೃಷ್ಣಪ್ಪ,ಹೆಚ್.ಡಿ ದೇವಗೌಡ ಸೇರಿದಂತೆ ಎಲ್ಲಾ ದೊಡ್ಡ ನಾಯಕರು ತುಮಕೂರು ಕ್ಷೇತ್ರದಿಂದ ಸೋತಿದ್ದಾರೆ ಇನ್ನು ಈಗ ಬಂದಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನ ಕಥೆಯೂ ಅದೇ ಆಗುತ್ತದೆ ಜನ ಇವರನ್ನ

ತುಮಕೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ತೆರವಾಗಿರುವ 10 ಶೀಘ್ರಲಿಪಗಾರ,(ಗ್ರೇಡ್ 3)5,ಬೆರಳಚ್ಚುಗಾರ 5ಬೆರಳಚ್ಚುಗಾರ-ನಕಲುಗಾರ ಮತ್ತು 40 ಸೇವಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಜಾಲತಾಣದ

ತುಮಕೂರು:ನೆರೆಯ ರಾಜ್ಯಆಂಧ್ರ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರ್ ರೆಡ್ಡಿ ಸಿರಾ ತಾಲ್ಲೂಕಿನ ಚಿರತನಹಳ್ಳಿ ಗ್ರಾಮದಲ್ಲಿನ ಗಣೇಶ ಗುಡಿ ಎಸ್ಟೇಟ್ ನಲ್ಲಿ ಮಾಜಿ ಸಂಸದ ಮೂಡ್ಲಗಿರಿಯಪ್ಪ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಕುಟುಂಬ ವರ್ಗಕ್ಕೆ

(ಸಮಸ್ತ ಗುರು ಬಳಗಕ್ಕೆ ಈ ಲೇಖನ ಅರ್ಪಣೆ)…… ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿಸರಿದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು.ತಪ್ಪು ಮಾಡಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕರು

ಸಿರಿವಂತಿಕೆ ಸರಿಸಿಸರಳತೆಯ ಮೆರಸಿಸ್ವಾರ್ಥ ಅಳಿಸಿಬಣ್ಣ ಹಚ್ಚೋಣ ಕೀಳಾಗಿ ನೋಡದೇಹಿಂಸೆಯ ಮಾಡದೇಮೌಲ್ಯವ ಮರೆಯದೇಬಣ್ಣ ಹಚ್ಚೋಣ ಬಾಂಧವ್ಯ ಗಳಿಸಿಸಂಸ್ಕಾರ ಕಲಿಸಿಸಂಸ್ಕೃತಿ ಉಳಿಸಿಬಣ್ಣ ಹಚ್ಚೋಣ ಭಾವೈಕ್ಯತೆ ಸಾರುತಹಾಡಿ ಕುಣಿಯುತನಕ್ಕು ನಗಿಸುತಬಣ್ಣ ಹಚ್ಚೋಣ ದುಷ್ಟ ಚಟಗಳ ಸುಟ್ಟುದ್ವೇಷ ಅಸೂಹೆ ಬಿಟ್ಟುಪ್ರೀತಿಗೆ

ವಡಗೇರಾ:ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಸುಶೀಲ.ಬಿ.ರವರ ಆದೇಶ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,ಯಾದಗಿರಿ ಜಿಲ್ಲೆಯಾದ್ಯಂತ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ
Website Design and Development By ❤ Serverhug Web Solutions