
ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿ
ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವೆಡೆ ಶೀಘ್ರವೇ ಸ್ಪಂದಿಸಿ, ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ(ಪ್ರವೀಣ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವೆಡೆ ಶೀಘ್ರವೇ ಸ್ಪಂದಿಸಿ, ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ(ಪ್ರವೀಣ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ 28ನೇ ಕಾಲುವೆ ಗ್ರಾಮದಲ್ಲಿ ಮಾಜಿ ಶಾಸಕರಾದ ಬಸವರಾಜ ಧಡೆಸೂಗೂರು ಅವರು ತಮ್ಮ ಅನುದಾನದ ದೇವಸ್ಥಾನ ಜೀರ್ಣೋದ್ಧಾರ ಅಡಿಯಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನಕೆ 1,00,000/- (ಒಂದು ಲಕ್ಷ

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಬಡವರಿಗೆ ಶ್ರೀರಕ್ಷೆ-ರಾಜು ತಲ್ಲೂರು ಸೊರಬ:ಸಮಾಜದಲ್ಲಿ ಸ್ವತಂತ್ರವಾಗಿ ಕುಟುಂಬಗಳು ಬದುಕಲು ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ

ಕುವೆಂಪುರವರ ಭಾಷಣದ ಪ್ರಾರಂಭ ಒಂದು ಕಥೆಯ ಮೂಲಕ ಪ್ರಾರಂಭ ಕಂಡಿದ್ದು ಹೀಗೆ ಪ್ರಾಚೀನ ಋಷಿ ಕವಿ ಮಂತ್ರದ್ರಷ್ಟಾದ ಒಬ್ಬನು ಜ್ಞಾನಾಧಿದೇವಿಯ ಸ್ತೋತ್ರ ಮಾಡುತ್ತಾ ಹೀಗೆ ಪ್ರಾರಂಭಿಸುತ್ತಾನೆ.”ಬ್ರಹ್ಮ ಸ್ವರೂಪ ಪರಮ ಜ್ಯೋತಿ ರೂಪಾ ಸನಾತನೀ/ ಸರ್ವವಿದ್ಯಾಧಿದೇವಿ

ರಾಯಭಾಗ:ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ನಿರ್ವಹಿಸಿದ ಕಾಮಗಾರಿ ಬಿಲ್ ಮಂಜೂರು ಮಾಡಲು ಲಂಚ ಹಣ ಪಡೆಯುತ್ತಿದ್ದಾಗ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪಂಚಾಯತ್ ರಾಜ್ ಎಂಜಿನಿಯರಿಂಗ್

ಸಿಂಧನೂರು:ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಧಿಷ್ಟ ಗುರಿ ಮತ್ತು ಇದಕ್ಕೆ ಸ್ಫೂರ್ತಿ ಗುರು ಇದ್ದಾಗ ಅಂತಹ ವಿದ್ಯಾರ್ಥಿಗಳ ಜೀವನ ಯಶಸ್ವಿಯಾಗುತ್ತದೆ ಎಂದು ಮುಖ್ಯ ಶಿಕ್ಷಕ ಮಲ್ಲಪ್ಪ ಬಾದರ್ಲಿ ಹೇಳಿದರು.ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ

ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು. ಸಿರಿ

(ಭಾಗ-೧)ದಿನಾಂಕ ೨೮ ೦೪ ೧೯೬೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನಾ ಸಂಶೋಧನಾ ಕ್ಷೇತ್ರವಾದ ‘ಮಾನಸ ಗಂಗೋತ್ರಿ’ಯ ಪ್ರಾರಂಭವೋತ್ಸವವನ್ನು ನೆರವೇರಿಸಿದರು ಆಗಿನ ಉಪಕುಲಪತಿ ಡಾ.ಕೆ.ವಿ.ಪುಟ್ಟಪ್ಪ,ಎಂ ಎ.ಡಿಲಿಟ್“ಮಾನಸ ಗಂಗೋತ್ರಿ ಎಂದು ಹೆಸರಿಟ್ಟವರೆ ಇವರು ಅದು ಇವರಿಗೆ ಮಿಂಚಿನಂತೆ

ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು
Website Design and Development By ❤ Serverhug Web Solutions