
ಭಾರತದಲ್ಲಿ ಏರಿಕೆಯಾದ ನಿರುದ್ಯೋಗ ದರ
ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು

ಹನೂರು:ದಿನಾಂಕ 05 /03/2024 ಸೈಕಲ್ ಸವಾರನಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಾಮಗೆರೆ ಗ್ರಾಮದ ಎಬಿನೇಜರ್ ಕಾoಪ್ಲೇಂಕ್ಸ್ ಮುಂಭಾಗ ನಡೆದಿದೆ.ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ಕೆಎ 57 ಎಫ್

ಇಂದು ಇಂಡಿ ನಗರದ ಅಮರ್ ಹೋಟೆಲ್ ಆವರಣದಲ್ಲಿ ನಡೆದ 137 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸರ್ಕಾರದ
ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರುತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರುವೇಷವದರಸಿ ವಿರಾಟ ರಾಜನ ಬಳಿ ಹೋದವರುಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದವನುಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನುವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನುದನ ಕರಗಳನ್ನು

ಮರೆತ ಕ್ಷಣಕಲ್ಪನೆಗಳು, ಕನಸುಗಳುಅನುಭವದ ಕಲ್ಪನಾತೀತ ಮನಸ್ಸಿನಭಾವಗಳು ಬೆಳಕು ಕತ್ತಲು ವೈಚಿತ್ರ್ಯಗಳ ಸಮಾಗಮ ಬರಿಗಣ್ಣಿಗೆ ಕಾಣದಿಹುದುಕವಿ ತಾನಾಗೆ ಬರೆದಕಲ್ಪನೆಕಂಡಿದ್ದು ಬರಿಯ ನೆನಪುಮಾತು ಮೌನ ಕೇಳಿಸದ ವಿಚಿತ್ರ ಕಲ್ಪನೆಗಳು ಅಲೆಗಳಂತೆಅಪ್ಪಳಿಸುತಲಿಹುದು ಮನಸ್ಸಿನಅಂತರಾಳದ ವೈಚಿತ್ರ್ಯಪುನಃ ಕಂಡ ಕನಸು ಕೋನೆಯಕ್ಷಣಇರುವ

ಕಲಬುರಗಿ/ಅಫಜಲಪುರ:ಇಂದಿನ ಅಧುನಿಕ ಯುಗದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ಅವರಲ್ಲಿ ಬಾಲ್ಯದಲ್ಲಿಯೆ ಒಳ್ಳೆಯ ಮೌಲ್ಯಗಳನ್ನು ಬೆಳಸುವುದು ಅತಿ ಆವಶ್ಯಕವಾದ ಕಾರ್ಯವಾಗಿದೆ ಎಂದು ಚಿನ್ಮಯಗಿರಿಯ ಪೂಜ್ಯ ವೀರ ಮಹಾಂತ ಶಿವಾಚಾರ್ಯರು ಹೇಳಿದರು.ಗೊಬ್ಬೂರ(ಬಿ)ಯ ಶ್ರೀ ಮಲ್ಲಿಕಾರ್ಜುನ ಪೂರ್ವ ಹಾಗೂ

ಚಾಮರಾಜನಗರ:ಮಲೆ ಮಹದೇಶ್ವರ ಬೆಟ್ಟದಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಅನಾನುಕೂಲ ಉಂಟಾದ ಹಿನ್ನೆಲೆಯಲ್ಲಿ ಭಕ್ತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಬೆಳಗ್ಗೆ ಕನಕಪುರ ಮೂಲದಿಂದ ಸುಮಾರು

ವಿಜಯನಗರ ಜಿಲ್ಲೆ ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ಹಿರೇಮಠದಿಂದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಉತ್ಸವ ಮೂರ್ತಿಯು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು.ಸಮಾಳ ನಂದಿಕೋಲು ಸಕಲ ವಾದ್ಯಗಳೊಂದಿಗೆ ಅಂಬೇಡ್ಕರ್ ನಗರದಲ್ಲಿ ದಲಿತ ಮಹಿಳೆಯಿಂದ ಗಿಣ್ಣದ ಎಡೆನೈವೇದ್ಯ ನೀಡಿದ

ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಅಗ್ನಿ ಶಾಮಕ ಠಾಣೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ರಾಜ್ಯ ಘಟಕದ ವತಿಯಿಂದ ಹಕ್ಕಿ ಪಕ್ಷಿಗಳ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮವನ್ನು ಗಿಡಗಳಿಗೆ ಮಣ್ಣಿನ

ಹನೂರು:ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಪಾದಯಾತ್ರೆಗೆ ಬರುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಭಕ್ತರು ಜೊತೆ ನದಿ ದಾಟಿ ಅಲ್ಲಿನ ವ್ಯವಸ್ಥೆಯನ್ನು ಕುರಿತು ಅಧಿಕಾರಿಗಳಿಂದ ಮಾಹಿತಿ
Website Design and Development By ❤ Serverhug Web Solutions