
ಉಸ್ತುವಾರಿ ಸಚಿವ ಮಂಕಾಳ್ ವೈದ್ಯರಿಂದ ಇಲಾಖಾ ಪ್ರಗತಿ ಪರಿಶೀಲನ ಸಭೆ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಾ ಆಡಳಿತ ಸೌಧ/ತಹಶೀಲ್ದಾರ್ ಕಚೇರಿಯ ಸಭಾಭವನ ಮುಂಡಗೋಡದಲ್ಲಿ ನಡೆದ ಮುಂಡಗೋಡ ತಾಲೂಕಿನ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಬರ ನಿರ್ವಹಣೆ ಸಭೆಯನ್ನು ಮಾನ್ಯ ಮಂಕಾಳ ಎಸ್ ವೈದ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಾ ಆಡಳಿತ ಸೌಧ/ತಹಶೀಲ್ದಾರ್ ಕಚೇರಿಯ ಸಭಾಭವನ ಮುಂಡಗೋಡದಲ್ಲಿ ನಡೆದ ಮುಂಡಗೋಡ ತಾಲೂಕಿನ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಬರ ನಿರ್ವಹಣೆ ಸಭೆಯನ್ನು ಮಾನ್ಯ ಮಂಕಾಳ ಎಸ್ ವೈದ್ಯ

ಶಿವಮೊಗ್ಗ:ಕಬ್ಬು ಬೆಳೆಗಾರರಿಗೆ ಭದ್ರಾವತಿಯ ಎಂಪಿಎಂ ಕಾರ್ಖಾನೆಯಿಂದ ಬಾಕಿಯಿರುವ ಹೆಚ್ಚುವರಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಎಂ ಪಿಎಂ ಕಾರ್ಖಾನೆಯನ್ನು ಪುನರ್ ಆರಂಭಿಸಬೇಕು ಎಂಬ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ಹೋದರೆ ಅತಿ ಶೀಘ್ರದಲ್ಲಿ

ಇಂದು ಸಿರುಗುಪ್ಪ ತಾಲೂಕಿನ ಒಂದನೇ ವಾರ್ಡ್ ಒಲ್ಲೂರು ಮಸೀದಿ ಹತ್ತಿರ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಇರುವ ಜ್ಞಾನೋದಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 32 ನೇ ಹುಟ್ಟುಹಬ್ಬದ ಆಚರಿಸಿಕೊಂಡ ಯುವಕ ಕೃಷ್ಣ. ತಾಲೂಕಿನ

ಬೀದರ್:ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಸಂವಿಧಾನ ಜಾಗೃತಿಕ ಜಾಥಾದ ಸ್ತಬ್ಧಚಿತ್ರವನ್ನು ಸಿದ್ದಪಡಿಸಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಘೋಡಂಪಳ್ಳಿಯ ಚಿತ್ರಕಲಾ ಶಿಕ್ಷಕರಾದ ಯೋಗೇಶ ಅವರನ್ನು ಅಖಿಲ ಭಾರತ್ ಡಾಕ್ಟರ್ ಅಂಬೇಡ್ಕರ್ ಸೈನ್ಯ

ಮುಗ್ಧ ಮನಸ್ಸಿನ ಹೂವುಗಳು ಮಕ್ಕಳುನಗುವ ಕಂದಮ್ಮಗಳು ಬಣ್ಣ,ಜಾತಿ,ಧರ್ಮ ಬೇಧ ಭಾವ ಅರಿಯದ ಮುಗ್ಧ ಜೀವಗಳು.ಹೆತ್ತವರ ಬದುಕಿನ ಊರುಗೋಲಾಗಿ ದೇಶದ ಸತ್ಪ್ರಜೆಗಳಾಗುವ ಮುಂದಿನ ಭವಿಷ್ಯದ ಕುಡಿಗಳು.ಹೆತ್ತವರ ಮನೆ ಮನ ಬೆಳಗುವ ಹೊಂಬೆಳಕು.ಒಂದು ಮಗುವಿಗೆ ತಾಯಿಯೇ ಮೊದಲ

ಮೈಸೂರು:ನರಸಿಂಹರಾಜಪುರದ ದೊಡ್ಡಿನತಲೆ ಪುಷ್ಪ ಬಸವರಾಜು ರವರ ಪುತ್ರಿ ವಚನ ಹಾಗೂ ಚಾಮರಾಜನಗರ ಜಿಲ್ಲಾ ವಿ.ಸಿ.ಹೊಸೂರಿನ ಮೀನಮ್ಮ ಪ್ರಕಾಶ ರವರ ಪುತ್ರ ಮಂಜುನಾಥ್ ರವರ ಕಲ್ಯಾಣ ಮಹೋತ್ಸವ ನರಸಿಂಹರಾಜಪುರದ ಬಸವಕೇಂದ್ರದ ಅನುಭವ ಮಂಟಪದಲ್ಲಿ ಪೂಜ್ಯ ಶ್ರೀ
ಆಧುನಿಕ ಪ್ರಪಂಚದಲ್ಲಿ ಭಾರತ ಮಹತ್ತರವಾದ ಸ್ಥಾನವನ್ನು ಗಳಿಸಿಕೊಂಡಿದೆ.ಇಂತಹ ಭವ್ಯ ಭಾರತಕ್ಕೆ ಅನನ್ಯವಾದ ಇತಿಹಾಸವಿರುವುದು ತಿಳಿದಿರುವ ಸಂಗತಿ.ಸಾವಿರಾರು ಜನರ ಬಲಿದಾನಗಳ ಪರಿಶ್ರಮ ಫಲವಾಗಿ ಭಾರತ ಕಂಪನಿ ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡಿತು.ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನವನ್ನು

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಉಪ ನೋಂದಣಿ ಕಛೇರಿಯಲ್ಲಿ ಮಧ್ಯವರ್ತಿಗಳಿಗೂ ಉಪನೊಂದಣಾಧಿಕಾರಿ ರವೀಂದ್ರನಾಥ ಎ ಹಂಚನಾಳನಿಗೂ ಬಿಡಿಸಲಾಗದ ನಂಟು. ಸಾರ್ವಜನಿಕರ ಕೆಲಸಗಳಿಗೆ ಬೇಕೇ ಬೇಕು ನೋಟು..!ಸಾರ್ವಜನಿಕರ ಕೆಲಸಗಳು ಸಬ್ ರಿಜಿಸ್ಟರ್ ಕಛೇರಿಯಲ್ಲಿ ಅಷ್ಟು ಸಲೀಸಾಗಿ

ಕೊಪ್ಪಳ:ಫೆಬ್ರವರಿ-27 ರಂದು ಕರ್ನಾಟಕದ ವಿಧಾನಸೌಧದಲ್ಲಿ ನಡೆದ ರಾಜ್ಯ ಸಭೆಯ ಚುನಾವಣೆಯ ಫಲಿತಾಂಶದ ನಂತರ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಯಾದ ನಾಸೀರ ಹುಸೇನ್ರವರ ಪರವಾಗಿ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ದೇಶದ್ರೋಹವೆಸಗಿರುವುದು

ಗದಗ ಜಿಲ್ಲೆಯ ಗ್ರಾಮ ಒನ್ ಕ್ಷೇಮಾಭಿವೃದ್ಧಿ ಸಂಘದಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಶಾಂತ ಹೊ ಹಿರೇಮಠ,ಉಪಾಧ್ಯಕ್ಷರಾಗಿ ಶ್ರೀ ತೋಟಪ್ಪ ಪಟ್ಟಣಶೆಟ್ಟಿ,ಶ್ರೀಸಾಗರ ಶಿವಸಿಂಪಿಗೇರ,ಶ್ರೀ ಕಾರ್ಯದರ್ಶಿಯಾಗಿ ಪ್ರವೀಣ ವಡಕಣ್ಣವರ,ಖಜಾಂಚಿಯಾಗಿ ಶ್ರೀ ಲಿಂಗರಾಜ್ ತೆಗ್ಗಿನಹಳ್ಳಿ,ಕಾರ್ಯದರ್ಶಿಯಾಗಿ ಶ್ರೀ
Website Design and Development By ❤ Serverhug Web Solutions