
ಹಣಕಾಸು ಸಾಕ್ಷರತಾ ಸಪ್ತಾಹ
ಬೆಳಗಾವಿ/ಅಥಣಿ:ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ಸುಶಿಕ್ಷಿತ ಯುವಜನತೆಯಲ್ಲಿದೆ ಎಂದು ಅಥಣಿಯ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ಸೈಯದ್ ಭಾಷಾ ಅವರು ಅಭಿಪ್ರಾಯಪಟ್ಟರು.ಕೆನರಾ ಬ್ಯಾಂಕ್ ಅಥಣಿ ಹಾಗೂ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ/ಅಥಣಿ:ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಶಕ್ತಿ ಸುಶಿಕ್ಷಿತ ಯುವಜನತೆಯಲ್ಲಿದೆ ಎಂದು ಅಥಣಿಯ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ಸೈಯದ್ ಭಾಷಾ ಅವರು ಅಭಿಪ್ರಾಯಪಟ್ಟರು.ಕೆನರಾ ಬ್ಯಾಂಕ್ ಅಥಣಿ ಹಾಗೂ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ಹಾಗೂ

ಯಾದಗಿರಿ:ಜಿಲ್ಲೆಯ ಪುಟ್ಟ ಹಳ್ಳಿ ಆಶನಾಳ ಎಂಬ ಗ್ರಾಮದ ಪ್ರತಿಭೆಗೆ ಇಂದು ಸಜ್ಜಾಗಿದೆ ಬಹುದೊಡ್ಡ ಯಶಸ್ಸು.ತುಂಬಾ ಬಡತನದಲ್ಲಿ ಸಿನಿಮಾ ಮಾಡಿದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಕರ್ನಾಟಕ ಇಂದು ಸಾಕ್ಷಿಯಾಗುತ್ತಿದೆ,ಇದೇ ಮಾರ್ಚ್ ೧ ನೇ ತಾರೀಖು ಕರ್ನಾಟಕದ

ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಹುಲಕುಂದ ಅವರ ನೇತೃತ್ವದಲ್ಲಿ ಪ.ಜಾ/ಪ.ಪಂ ಗಳಕುಂದು ಕೊರತೆಗಳ ಸಭೆ ನಡೆಯಿತು.ಈ ಸಭೆಯಲ್ಲಿಗ್ರಾಮೀಣ ಭಾಗದಿಂದ ಆಗಮಿಸಿದ ದಲಿತ ಸಮುದಾಯದ ಮುಖಂಡರು ತಮ್ಮ ಸಮಸ್ಯೆಗಳನ್ನು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಹಲಕುರ್ಕಿ ಗ್ರಾಮದ ಮಹಾತಪೋನಿಧಿ ಸದ್ಗುರು ಶ್ರೀ ದಿಗಂಬರೇಶ್ವರ81ನೇ ಜಾತ್ರಾ ಮಹೋತ್ಸವುದಿನಾಂಕ 10.03.2024 ರವಿವಾರ ನಡೆಯಲಿದೆ. ಇದರ ಅಂಗವಾಗಿ ಜರಗುವ ಕಾರ್ಯಕ್ರಮಗಳು9.3.2024 ಸರ್ವಧರ್ಮ ಸಾಮೂಹಿಕ ವಿವಾಹಗಳು 10.03.2024 ದಿಗಂಬರೇಶ್ವರರ

ಹುನಗುಂದ:ಮುರ್ತುಜಾಬೇಗಂ ಕೊಡಗಲಿಯವರು ಕಾವ್ಯದ ಅರಾಧಕಿಯಾಗಿದ್ದಾರೆಂದು ಬ.ಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ರುದ್ರೇಶ ಅಳ್ಳೋಳ್ಳಿ ಹೇಳಿದರು.ಅವರು ಹುನಗುಂದದ ಹೊನ್ನಕುಸುಮ ವೇದಿಕೆಯ ಆಶ್ರಮದಲ್ಲಿ ತಿಂಗಳ ಬೆಳಕು ೧೮ರ ಇಲಕಲ್ಲಿನ

ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ಹೇಮಾವತಿ ನದಿಯ ಬಲಬದಿಯಲ್ಲಿ 70 ರಿಂದ 75 ವರ್ಷದ ಅಪರಿಚಿತ ವೃದ್ದೆಯ ಮೃತದೇಹವು ದೊರೆತಿದ್ದು ಯಾರಿಗಾದರೂ ಈ ಮೃತ ಮಹಿಳೆಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಅರಕಲಗೂಡು ಪೊಲೀಸ್ ಠಾಣೆಗೆ

ಇಂಡಿ-ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಥಾಮಸ್ ಅಲ್ವ ಎಡಿಸನ್ ಬಾಲ್ಯದಲ್ಲಿ ಕಲಿಯುವ ಸಂದರ್ಭದಲ್ಲಿ ಶಾಲಾ ಕಲಿಕೆಯಲ್ಲಿ ತುಂಬಾ ಹಿಂದುಳಿದ ವಿಧ್ಯಾರ್ಥಿಯಾಗಿದ್ದನು.ಆತನ ಶಿಕ್ಷಕರು ಆತನನ್ನು ಕಂಡು ಆತನ ತಾಯಿಗೆ ಪತ್ರ ಬರೆದು ನಿಮ್ಮ ಮಗನಿಗೆ ಶಾಲೆ

ಸಿಂಧನೂರು:ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವನಸಿರಿ ಫೌಂಡೇಶನ್ ರಾಜ್ಯ ಘಟಕದ ವತಿಯಿಂದ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ ಮಾಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ

ಶಿವಮೊಗ್ಗ:ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ರಾಜಾ ವೆಂಕಟಪ್ಪ ನಾಯಕ ರವರ ನಿಧನಕ್ಕೆ ಭದ್ರಾವತಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ

ಶಿವಮೊಗ್ಗ:ನಾಟಕಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ,ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ನಿವೃತ್ತ ಉಪನ್ಯಾಸಕ ಕೃಷ್ಣ ಉಪಾಧ್ಯಾಯ ಅಭಿಪ್ರಾಯಪಟ್ಟರು.ಅಪರಂಜಿ ಅಭಿನಯ ಶಾಲೆ(ರಿ.),ಭೂಮಿಕಾ ಭದ್ರಾವತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿ ಭದ್ರಾವತಿ
Website Design and Development By ❤ Serverhug Web Solutions